
ಭಾರಿ ಬಿಸಿಲಿಗೆ ತತ್ತರಿಸಿದ ಅವಳಿ ನಗರದ ಜನತೆ
ಅವಳಿ ನಗರ ಎಂದು ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಭಾರೀ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು , ಸೂರ್ಯ ಜನರ ತಲೆ ಸುಡುವುದರ ಜೊತೆಗೆ ಮೈ ಬೆವರು ಕೂಡಾ ಇಳಿಸುತ್ತಿದ್ದಾನೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅವಳಿ ನಗರ ಎಂದು ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಗಳಲ್ಲಿ ಭಾರೀ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು , ಸೂರ್ಯ ಜನರ ತಲೆ ಸುಡುವುದರ ಜೊತೆಗೆ ಮೈ ಬೆವರು ಕೂಡಾ ಇಳಿಸುತ್ತಿದ್ದಾನೆ

ಚಾಮರಾಜನಗರದಲ್ಲಿ ಹಿಮವತ್ ಗೋಪಾಲಸ್ವಾಮಿ ಬೆಟ್ಟವು ಒಂದು ಧಾರ್ಮಿಕ ದೇವಾಲಯವಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿರುವ ಹಿಮವತ್ ಗೋಪಾಲಸ್ವಾಮಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ 1,450 ಅಡಿ ಎತ್ತರದಲ್ಲಿದೆ.ರಾಜ್ಯದ ಚಾಮರಾಜನಗರದಲ್ಲಿರುವ ಈ ಬೆಟ್ಟದ ಹೆಸರೇ ಹಿಮವದ್ ಗೋಪಾಲಸ್ವಾಮಿ

ಚಾಮರಾಜನಗರ:ಬಂಡೀಪುರ ಅರಣ್ಯದಲ್ಲಿ ಈಗ ಬೇಸಿಗೆ ಇರುವುದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ತುಂಬಾ ಕಷ್ಟವಾಗಿದೆ.ಆದುದರಿಂದ ಅರಣ್ಯ ಅಧಿಕಾರಿಗಳು ಇನ್ನೂ ಸ್ವಲ್ಪ ನೀರಿನ ಸೌಲಭ್ಯ ಹೆಚ್ಚಿಸಲು ಪ್ರಯತ್ನ ಮಾಡಬೇಕು.ನೀರು ಇರುವ ಸಮಯದಲ್ಲಿ ಪ್ರಾಣಿ-ಪಕ್ಷಿಗಳು ಇನ್ನೂ ಜಾಸ್ತಿ

ಹನೂರು ತಾಲೂಕಿನ ರಾಮಪುರ ಬ್ಲಾಕ್ ಗೆಜ್ಜಲನತ್ತ ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮವು ಭಾನುವಾರ ರಾಮಪುರ ಬ್ಲಾಕ್ ಗೆಜ್ಜಲನತ್ತ ಗ್ರಾಮದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಚಾಲಕರಾದ

ಕೋಲ್ಹಾರ:ವಿಜಯಪುರ ಜಿಲ್ಲಾ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಕೋಲ್ಹಾರ ತಾಲೂಕಿನ ಬಳೂತಿ ಗ್ರಾಮದ ಜಗದೀಶ್ ಸುಣಗದ ನೇಮಕ ಮಾಡಿ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಆದೇಶ ಹೊರಡಿಸಿದ್ದಾರೆ.

ಹನೂರು:ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೀನುಗಾರರಿಗೆ ಮೀನು ಹಿಡಿಯಲು ಬೇಕಾದ ಸಲಕರಣೆಗಳನ್ನು ಶಾಸಕ ಎಂಆರ್ ಮಂಜುನಾಥ್ ರವರು ವಿತರಿಸಿದರು.ಈ ವೇಳೆ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ರಾಯಣ್ಣ ಯುವಪಡೆ ಅಧ್ಯಕ್ಷರು,ಕಾಂಗ್ರೆಸ್ ಪಕ್ಷದ ಯುವ ನಾಯಕರು,ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ತಾಳಿಕೋಟಿ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪದಾಧಿಕಾರಿಗಳ ನೂತನ ಸದಸ್ಯರಾಗಿ ಆಯ್ಕೆಯಾದ ಶ್ರೀ

ಸೊರಬ:ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಪವಿತ್ರ ಸ್ಥಾನವಿದೆ.ಸ್ತ್ರೀ ಭಾರತೀಯ ಸಂಸ್ಕೃತಿಯ ಸಂರಕ್ಷಕಿ,ಸ್ತ್ರೀ ಪ್ರಧಾನ ಮೌಲ್ಯಗಳು ಈ ದೇಶದ ಶ್ರೇಷ್ಠ ಸಂಸ್ಕೃತಿಯ ಬಿಂಬ ಎಂದು ಸೊರಬ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಹೇಳಿದರು.ಪಟ್ಟಣದ

ಕೊಪ್ಪಳ:ಕುಕನೂರ ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ದಲಿತ ಚಳವಳಿ ಪರ ಹೋರಾಟಗಾರ,ದಲಿತ ಮುಖಂಡ,ಮಾನವ ಬಂಧುತ್ವ ವೇದಿಕೆ ಸಂಚಾಲಕ ಯಮನೂರಪ್ಪ ಗೊರ್ಲೆಕೊಪ್ಪರವರನ್ನು ಜಿಲ್ಲಾ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಉಪವಿಭಾಗ ಮಟ್ಟದ ಜಾಗೃತಿ

ಬೀದರ್:ಭಾರತ ದೇಶದ ಹೆಮ್ಮೆಯ ಗಡಿ ಭದ್ರತಾ ಪಡೆಗೆ ವೈದ್ಯಾಧಿಕಾರಿಯಾಗಿ (Asst Commandant) ನೇಮಕಗೊಂಡು ದೇಶದ ಸೇವೆಗಾಗಿ ತಂದೆಯ ಹಾದಿಯನ್ನೇ ಹಿಡಿದ ಬೀದರ ಜಿಲ್ಲಾ ಪೊಲೀಸ್ ಪೆದೆಯಾಗಿರುವ ಶ್ರೀ ರಾಜಪ್ಪರವರ ಮಗಳಾದ ಕು.ಡಾ: ದಿವ್ಯಾ ಅವರಿಗೆ
Website Design and Development By ❤ Serverhug Web Solutions