
ಕಡವಾಡದ ಯುವಕರ ನಡೆ ಸ್ವಚ್ಛತೆಯ ಕಡೆ
ಕಾರವಾರ:ಕಡವಾಡ-ಸುಂಕೇರಿಬಳಿ ಪ್ಲಾಸ್ಟಿಕ್ ತ್ಯಾಜ್ಯ ಹಾಕುವವರ ಚಾಳಿ ಮತ್ತೆ ಮುಂದುವರೆದಿದ್ದು ಕೆಲ ತಿಂಗಳಿಂದ ಪ್ರತಿ ರವಿವಾರ ಪರಿಸರ ಕಾಳಜಿಯುಳ್ಳ,ಯುವ ಮೀನುಗಾರರ ತಂಡ ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಅಭಿಯಾನ ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾರವಾರ:ಕಡವಾಡ-ಸುಂಕೇರಿಬಳಿ ಪ್ಲಾಸ್ಟಿಕ್ ತ್ಯಾಜ್ಯ ಹಾಕುವವರ ಚಾಳಿ ಮತ್ತೆ ಮುಂದುವರೆದಿದ್ದು ಕೆಲ ತಿಂಗಳಿಂದ ಪ್ರತಿ ರವಿವಾರ ಪರಿಸರ ಕಾಳಜಿಯುಳ್ಳ,ಯುವ ಮೀನುಗಾರರ ತಂಡ ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಅಭಿಯಾನ ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಹೆಸರು ವಾಸಿಯಾದ ಅಪ್ಪು ವಿದ್ಯಾಧಾಮದ ವತಿಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಬೇಸಿಗೆ ದಿನಗಳಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವ ಉದ್ದೇಶದಿಂದ 100ಕ್ಕೂ

ಭದ್ರಾವತಿ:ಸರ್ಕಾರಿ ಶಾಲಾ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಫೌಂಡೇಶನ್ ವತಿಯಿಂದ ಪರೀಕ್ಷೆ ಸಲಕರಣೆ ನೀಡುವ ಸಹಾಯ ಹಸ್ತಕ್ಕೆ ಮುಂದಾಗಿದೆ ಎಂದು ಬಿ.ಕೆ.ಸಂಗಮೇಶ್ವರ ಫೌಂಡೇಶನ್ ಅಧ್ಯಕ್ಷರು ಹಾಗೂ ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ತಿಳಿಸಿದರು.ನಗರದ

ದಾವಣಗೆರೆ/ಹೊನ್ನಾಳಿ:ಪ್ರಸ್ತುತ ವರ್ಷ ಬಿಸಿಲಿನ ತಪಮಾನ ಹೆಚ್ಚಿದಂತೆ ನಿಂಬೆಹಣ್ಣು ಬೆಲೆ ಏರಿಕೆಯಾಗುತ್ತಿದೆ. ಬೇಸಿಗೆಯ ದಾಹಕ್ಕೆ ನಿಂಬೆಹಣ್ಣಿನ ಶರಬತ್ ಬಯಸುವ ಗ್ರಾಹಕರಿಗೆ ಅದರ ಬೆಲೆಯೇ ಗಂಟಲು ಒಣಗಿಸುತ್ತಿದೆ.ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು,ಅದರ ಬೆಲೆಯೂ ತೀವ್ರವಾಗಿ ದುಬಾರಿಯಾಗಿದೆ.ವಿಜಯಪುರ,ಕಲಬುರಗಿಯಿಂದ

ಭದ್ರಾವತಿ:ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಫಲಾನುಭವಿಗಳು ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಹಾಗೂಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ(ಕೆ ಆರ್ ಐ ಡಿ ಎಲ್)

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರುಶ್ರೀಯುತ ವಾಸುರವರು ಪತ್ರಿಕಾ ರಂಗದಲ್ಲಿ ದುಡಿದು ಸರಳ ಸಜ್ಜನಿಕೆಯ ರಾಜಕಾರಣಿ ಸಹ ಆಗಿದ್ದರು ಇಂತಹ ಪ್ರಾಮಾಣಿಕ ರಾಜಕಾರಣಿಗಳು

ಜಿಲ್ಲೆಯ ರೈತರು ಸುಮಾರು ಎರಡು ತಿಂಗಳ ಹಿಂದೆ ಬೆಳೆದ ಜೋಳವನ್ನು ಖರೀದಿ ಮಾಡದೆ ರಾಜ್ಯ ಸರ್ಕಾರ ಮೀನಮೇಶ ಎಣಿಸುತ್ತಿದ್ದು ರೈತರು ಮತ್ತು ಅವರ ಜೀವನ ಸಂಕಷ್ಟಕ್ಕೆ ಸಿಲುಕಿದ್ದಾರೆ,ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ ದೇವರು

ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಕಾಶಿ ಪೀಠದ ಶಾಖಾಮಠದ ಗುರು ಮುಪ್ಪಿನ ಸಾಮಿ ಮಠದ 18ನೇ ಮಹಾರಥೋತ್ಸವ 9.03.2024 ಶನಿವಾರ ಸಾಯಂಕಾಲ ಸಕಲ ವಾದ್ಯ ಮೇಳದೊಂದಿಗೆ ಜರುಗಿತು.ರಥೋತ್ಸವಕ್ಕೂ ಪೂರ್ವದಲ್ಲಿ ಚಿಕ್ಕ ಮ್ಯಾಗೇರಿಯ ಹುನಗುಂದ ಮನೆತನದ

ಬಸವನ ಬಾಗೇವಾಡಿ-ತಾಲ್ಲೂಕು ಬಿಜೆಪಿ ಮಂಡಲದ ನೂತನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಉಕ್ಕಲಿ ಗ್ರಾಮದ ಬಿಜೆಪಿ ಯುವ ಮುಖಂಡ ರಾಹುಲ ಕಲಗೊಂಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ತಿಳಿಸಿದ್ದಾರೆ.ರಾಹುಲ

ಭದ್ರಾವತಿ:ಕೇವಲ 29 ರೂಪಾಯಿಗೆ ಒಂದು ಕೆ ಜಿಉತ್ಕೃಷ್ಟ ಅಕ್ಕಿಯನ್ನು ನರೇಂದ್ರ ಮೋದಿಜಿ ಯವರ ಭಾರತ ಸರ್ಕಾರ ಎಲ್ಲಾ ಜನತೆಗೂ ವಿತರಿಸುತ್ತಿದೆ. 290 ರೂ. ಗಳಿಗೆ 10 ಕೆಜಿಯ ಅಕ್ಕಿಯನ್ನು ಪಡೆಯಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ
Website Design and Development By ❤ Serverhug Web Solutions