
ತಾಲೂಕು ಆಡಳಿತವತಿಯಿಂದ ಕಾಯಕ ಶರಣರ ದಿನಾಚರಣೆ
ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಫೆಬ್ರವರಿ 10 ರಂದು ತಾಲೂಕು ಆಡಳಿತವತಿಯಿಂದ ಕಾಯಕ ಶರಣರ ದಿನಾಚರಣೆ ಸರಳವಾಗಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಒಂದು ಶ್ರೇಷ್ಠ ಯುಗದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಎಲ್ಲಾ ಸಮುದಾಯ ಜಾತಿ ಜನಾಂಗದ ಶಿವಶರಣರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಫೆಬ್ರವರಿ 10 ರಂದು ತಾಲೂಕು ಆಡಳಿತವತಿಯಿಂದ ಕಾಯಕ ಶರಣರ ದಿನಾಚರಣೆ ಸರಳವಾಗಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಒಂದು ಶ್ರೇಷ್ಠ ಯುಗದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಎಲ್ಲಾ ಸಮುದಾಯ ಜಾತಿ ಜನಾಂಗದ ಶಿವಶರಣರು

ಕಲಬುರಗಿ:ಚಿಕಿತ್ಸೆಯಿಂದ ಮತ್ತು ಔಷಧಿಗಳಿಂದ ರೋಗವನ್ನು ಗುಣಪಡಿಸಬಹುದು.ಅದರ ಜೊತೆಗೆ ರೋಗ ಶಮನ ಕೂಡ ಅವಶ್ಯ.ಶಮನಕ್ಕೆ ಆತ್ಮ ಸ್ಥೈರ್ಯ ಮತ್ತು ಮಾನವ ಸ್ಪರ್ಶ ಬೇಕು ಎಂದು ಕೆಬಿಎನ್ ವಿವಿ ಉಪಕುಲಪತಿ ಪ್ರೊ ಅಲಿ ರಜಾ ಮೂಸ್ವಿ ಹೇಳಿದರು.ಖಾಜಾ

ಹನೂರು:ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಮತ್ತು ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮ ಮಲೈ

ವಿಜಯಪುರ-ಮಹಿಳೆಯರಿಗೆ ವರದಕ್ಷಿಣೆ ಅತಿಯಾದ ದುಡಿಮೆ ಕಿರುಕುಳ ಮಾನಸಿಕ ಹಿಂಸೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು ಮನೆಯಲ್ಲಿ ಅತ್ತೆ-ಸೊಸೆ ಪರಸ್ಪರ ಅರ್ಥ ಮಾಡಿಕೊಂಡು ತಾಯಿ-ಮಗಳಂತೆ ಜೀವನ ಸಾಗಿಸಿದರೆ ಆ ಮನೆ ಸ್ವರ್ಗದಂತಾಗುತ್ತದೆ ಎಂದು ನ್ಯಾಯವಾದಿ ದಾನೇಶ ಅವಟಿ

ವಿಜಯಪುರ:50 ನೇ ಕನ್ನಡದ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಹೊರಟ ಕನ್ನಡದ ತೇರು ವಿಜೃಂಭಣೆಯಿಂದ ತಾಳಿಕೋಟೆ ತಾಲ್ಲೂಕಿನ ಬಳಗಾನೂರಿಗೆ ಆಗಮಿಸಿತು.ಬಳಗಾನೂರಿನಲಗಲಿ ಕನ್ನಡದ ತೇರನ್ನು ಅತ್ಯಂತ ವೈಭವದಿಂದ ಸ್ವಾಗತಸಿಕೊಂಡರು ಬಳಗಾನೂರಿನ ಎಲ್ಲಾ ಶಾಲೆಯ ಶಿಕ್ಷಕಿಯರು,ತಹಶೀಲ್ದಾರ ಮೇಡಂ ಅವರಿಂದ

ಜನಪ್ರತಿನಿಧಿಗಳ ಗೊಡ್ಡು ಆಶ್ವಾಸನೆ,ಸೂರು ಇಲ್ಲದೇ ಮುರುಕಲು ಮನೆಯಲ್ಲಿ ಜೀವನ ಚುನಾವಣೆ ಸಂದರ್ಭದಲ್ಲಿ ಬಡವರಿಗೆ ಇಲ್ಲದ ಸಲ್ಲದ ಯೋಜನೆಗಳ ಆಮಿಷ ತೋರಿಸಿ ಗೆದ್ದು ಬೀಗುವ ಜನಪ್ರತಿನಿಧಿಗಳೇ ಈ ತೋಟದ ವಸತಿ ಜನರ ಮನೆಯ ಸ್ಥಿತಿಯನ್ನ ನೋಡಿ.ದಶಕಗಳೇ

ಭದ್ರಾವತಿ: ಸಾಧು–ಸತ್ಪುರುಷರ,ಮಹಾತ್ಮರ,ಆದರ್ಶ ಪುರುಷರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗಬಾರದು.ದಿನನಿತ್ಯದ ಬದುಕಿನಲ್ಲಿ ಮಾರ್ಗದರ್ಶಕವಾಗಬೇಕು ಅವರು ನಡೆದ ದಾರಿ, ನುಡಿದ ಮಾತು ನಮಗೆ ಮಾದರಿ ಆಗಬೇಕು ಎಂದು ಉಪ ತಹಶೀಲ್ದಾರ್ ರಾಧಾಕೃಷ್ಣ ಭಟ್ ತಿಳಿಸಿದರು.ತಾಲ್ಲೂಕು ಆಡಳಿತದ ವತಿಯಿಂದ

ಬಲೆಗೆ ನ್ಯಾಮತಿ ನಾಡಕಛೇರಿಯ ಆಡಳಿತಾಧಿಕಾರಿ ಗಣೇಶ್ ಟ್ಯಾಪ್ ಆದ ವ್ಯಕ್ತಿ.ಈತ 6,000 ಲಂಚಕ್ಕೆ ಬೇಡಿಕೆ ಇಟ್ಟು 5,000 ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ವೀರೇಶ್ ಎಂಬಾತ ತನ್ನ

ಕೂಡ್ಲಿಗಿ ಕ್ಷೇತ್ರದ ಬೆಳ್ಳಿಗಟ್ಟ ಗ್ರಾಮದಲ್ಲಿ ದಿ.10-2-24 ರಂದು ಗೆಳೆಯರ ಬಳಗ ಆಯೋಜನೆ ಮಾಡಿರುವ 21 ವರ್ಷದ ವಯಸ್ಸಿನ 40 ತಂಡಗಳು ಒಳಗೊಂಡಿರುವ” ಕಬ್ಬಡ್ಡಿ ಪಂದ್ಯಾವಳಿಯನ್ನು ಮಾನ್ಯಶಾಸಕರು ಉದ್ಘಾಟಿಸಿ ಮಾತನಾಡಿ ಗ್ರಾಮೀಣದಲ್ಲಿ ಪ್ರಸಿದ್ಧಿ ಪಡೆದಿರುವ ಕಬ್ಬಡ್ಡಿ ಪಂದ್ಯಾವಳಿಯನ್ನು ಕ್ಷೇತ್ರದಲ್ಲಿ ಮೊದಲ

ಬೋಧನಾ ಸಾಮಗ್ರಿಗಳಿಂದ ಪರಿಣಾಮಕಾರಿ ಕಲಿಕೆ ಕೊಟ್ಟೂರು:ವಿಕಾಸನ ಕೇಂದ್ರ ಬೆಳಗಾವಿ,ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು,ಶಾಲಾ ಶಿಕ್ಷಣ ಇಲಾಖೆ ವಿಜಯನಗರ ಜಿಲ್ಲೆ,ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜಯನಗರ ಜಿಲ್ಲಾ ಸಮಿತಿ
Website Design and Development By ❤ Serverhug Web Solutions