
ಪಿ.ಹೆಚ್.ಡಿ. ಪದವಿ
ಹನೂರು.ತಾಲೂಕಿನ ಶಾಗ್ಯ ಗ್ರಾಮದ ಬಸವಣ್ಣ ಮತ್ತು ಸುಮ ದಂಪತಿ ಪುತ್ರನಾದ ಮಹಾದೇವ ಪ್ರಭು ಪಿ.ಎಚ್.ಡಿ. ಪದವಿ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಕರ್ನಾಟಕ ಭಾರತ ಸರ್ಕಾರ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶನಾಲಯ ತಾತ್ಕಾಲಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು.ತಾಲೂಕಿನ ಶಾಗ್ಯ ಗ್ರಾಮದ ಬಸವಣ್ಣ ಮತ್ತು ಸುಮ ದಂಪತಿ ಪುತ್ರನಾದ ಮಹಾದೇವ ಪ್ರಭು ಪಿ.ಎಚ್.ಡಿ. ಪದವಿ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಕರ್ನಾಟಕ ಭಾರತ ಸರ್ಕಾರ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶನಾಲಯ ತಾತ್ಕಾಲಿಕ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿಯ ಕಾರ್ಯಕ್ರಮ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕ ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಗೊಲ್ಲಾಳಪ್ಪ ಮ್ಯಾಗೇರಿ ಅವರು ಕಾರ್ಯಕ್ರಮದ ಕುರಿತು ಸುಧೀರ್ಘವಾಗಿ

ಮತದಾನದ ಹಕ್ಕನ್ನು ಚಲಾಯಿಸುವುದು ಭಾರತೀಯರ ಹಕ್ಕಾಗಿದ್ದು,ಜಾಗೃತಿ ಮೂಡಿಸುವ ನಿಟ್ಟಿನಲ್ಲಿ,ನಂದಿನಿ ಹಾಲು,ಉತ್ಪನ್ನ ದಿನ ನಿತ್ಯ ಕೊಳ್ಳುವ ಪ್ಯಾಕ್ ನಲ್ಲಿ “ಚುನಾವಣಾ ಪರ್ವ ದೇಶದ ಗರ್ವ ” ಎಪ್ರಿಲ್ ೨೬,೨೦೨೪ ರಂದು ತಪ್ಪದೇ ಮತದಾನ ಮಾಡೋಣ” ಎಂಬ

ತುಮಕೂರು:ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರಿದ ಮಾಜಿ ಶಾಸಕ ಎಚ್ ನಿಂಗಪ್ಪ ಅವರನ್ನು ಜೆಡಿಎಸ್ ಪಕ್ಷದ ಎಸ್ ಸಿ ಮೋರ್ಚಾ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮತ್ತು ಬೆಳಗುಂಬ

ರಾಯಚೂರು ಜಿಲ್ಲೆಯ ಸಿರವಾರ ತಹಸೀಲ್ದಾರ್ ಹಾಗೂ ಮಲ್ಲಿಕಾರ್ಜುನ ವಡ್ಡನಕೇರಾ ಇವರ ಅಧ್ಯಕ್ಷತೆಯಲ್ಲಿಪೂರ್ವಸಭೆಯನ್ನು ಸಿರವಾರ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆಸಲಾಯಿತು.ತಹಸೀಲ್ದಾರ ಅವರು ಚುನಾವಣೆಗಳು ಹಾಗೂ ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ಒಂದು ಅಹಿತಕರ ಘಟನೆಗಳು

ಬೀದರ್:ಇಂದು ಬೀದರನ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.ರಾಜ್ಯ ಕಾರ್ಯದರ್ಶಿಗಳಾದ ಸ್ಟಾರ್ ಕಂಪೇನರ್ ದತ್ತು ಸೂರ್ಯವಂಶಿ ಹಾಗೂ ಲೋಕಸಭಾ ಅಭ್ಯರ್ಥಿಗಳಾದ ಪುಟ್ಟರಾಜ ಹನುಮಂತಪ್ಪ ನಂದೆ ಇವರು ಪತ್ರಿಕಾಗೋಷ್ಠಿ ನಡೆಸಿ

ಬೀದರನ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.ರಾಜ್ಯ ಕಾರ್ಯದರ್ಶಿಗಳಾದ ಸ್ಟಾರ್ ಕಂಪೇನರ್ ದತ್ತು ಸೂರ್ಯವಂಶಿ ಹಾಗೂ ಲೋಕಸಭಾ ಅಭ್ಯರ್ಥಿಗಳಾದ ಪುಟ್ಟರಾಜ ಹನುಮಂತಪ್ಪ ನಂದೆ ಇವರು ಪತ್ರಿಕಾಗೋಷ್ಠಿ ನಡೆಸಿ ಬೀದರ್

ಕೊಪ್ಪಳ:ಬಿಜೆಪಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾದ ಡಾ.ಅನಿಲ್ ಥಾಮಸ್ ರವರು ಕುಷ್ಟಗಿ ನಗರದ ನಬಿಸಾಬ ಕುಷ್ಟಗಿಯವರನ್ನು ಬಿಜೆಪಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದ್ದಾರೆ. ಅವರು ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಹೆಬ್ಬಾಳ ಸಮೀಪ ಇರುವ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕಪ್ಪಡಿ ರಾಜಾ ಅಪ್ಪಾಜಿ ಜಾತ್ರೆಯು ಶಿವರಾತ್ರಿ ಹಬ್ಬದ ದಿನ ಪ್ರಾರಂಭವಾಗಿ ದಿನಾಂಕ 4=4=2024ನೇ ಗುರುವಾರದಂದು ಸ್ವಾಮೀಜಿ ಕೊನೆಯ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಭೋಗಾವತಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ನಡೆದ ವಿಶ್ವಕರ್ಮ ಬಂಧುಗಳ ಮದುವೆ ಸಮಾರಂಭದಲ್ಲಿ 501ಸಸಿಗಳ ವಿತರಣಾ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ನವ ದಂಪತಿಗಳು ಸಸಿ ನೆಟ್ಟು ನೀರುಣಿಸುವ
Website Design and Development By ❤ Serverhug Web Solutions