ಉಚಿತ ಉದ್ಯೋಗ ಮೇಳ-೨೦೨೪
ರಬಕವಿ-ಬನಹಟ್ಟಿ:ಬಾಗಲಕೋಟ ಜಿಲ್ಲಾ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಬಾಗಲಕೋಟೆ ವತಿಯಿಂದ ಉಚಿತ ಉದ್ಯೋಗ ಮೇಳವು ದಿನಾಂಕ:23.01.2024 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 4.30 ರ ವರೆಗೆ ಸ್ಥಳ: ಕಲಾಭವನ (Museum), ನವನಗರ, ಬಾಗಲಕೋಟೆ ಇಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ರಬಕವಿ-ಬನಹಟ್ಟಿ:ಬಾಗಲಕೋಟ ಜಿಲ್ಲಾ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಬಾಗಲಕೋಟೆ ವತಿಯಿಂದ ಉಚಿತ ಉದ್ಯೋಗ ಮೇಳವು ದಿನಾಂಕ:23.01.2024 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 4.30 ರ ವರೆಗೆ ಸ್ಥಳ: ಕಲಾಭವನ (Museum), ನವನಗರ, ಬಾಗಲಕೋಟೆ ಇಲ್ಲಿ

ವಿಜಯನಗರ/ಕೊಟ್ಟೂರು:ಪ್ರಚಲಿತ ವಿದ್ಯಾಮಾನದಲ್ಲಿ ಮಕ್ಕಳಿಗೆ ಮಾತೃಭಾಷೆ ಕಲಿಕೆ ಬಹಳ ಅತ್ಯವಶ್ಯಕವಾಗಿದೆ,ಕನ್ನಡ ಶಾಲೆಗೆ ಮಕ್ಕಳನ್ನು ನೋಂದಣಿ ಮಾಡಿಸುವಲ್ಲಿ ಪೋಷಕರ ಆಸಕ್ತಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ಆತಂಕದ ವಿಷಯವಾಗಿದೆ.ಕನ್ನಡ ಭಾಷಾ ಶಾಲೆಗಳು,ನಾವು ಕಲಿತ ಶಾಲೆಗಳು ಇಂದಿನ ದಿನಗಳಲ್ಲಿ

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರ ಗ್ರಾಮದಲ್ಲಿ ಅಂಜನಾದ್ರಿ ರಕ್ತಭಂಡಾರದ ಮುಖ್ಯ ವ್ಯವಸ್ಥಾಪಕರಾದ ದಿ.ಕೃಷ್ಣ ನಾಯ್ಕ ಅವರ ಲಕ್ಷಾಂತರ ಜೀವಗಳಿಗೆ ರಕ್ತವನ್ನು ಪೂರೈಸಿ ವೈದ್ಯಕೀಯ ಸಾಮಾಜಿಕ ರಂಗದಲ್ಲಿ ಸಮಾಜ ಸೇವೆ ಸಲ್ಲಿಸುತ್ತ ಅವರ

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರದ ಆರಾಧ್ಯ ದೈವವಾಗಿರುವ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರ ಕ್ಕೆ ಪೂಜಾ ಹಾಗೂ ಅಭಿಷೇಕ ಸ್ವಾಮಿ ಅಯ್ಯಪ್ಪ ಹಾಡುಗಳನ್ನು ಹಾಗೂ ಭಜನೆಯಿಂದ ಅರ್ಪಿಸಿದರು.ಈ ವೇಳೆಯಲ್ಲಿ ಅಯ್ಯಪ್ಪ

ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ವಿಕಲಚೇತನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅದಿನದಲ್ಲಿ ವಿಕಲಚೇತನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿಯಾಗಿ ಎಸ್ ಎಲ್ ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟಾಕಿಂಗ್
ಚಿಕ್ಕಬಳ್ಳಾಪುರ:ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು,ದಿನಾಂಕ 16/01/2024 ರಿಂದ ITI & Diploma ವಿಧ್ಯಾರ್ಥಿಗಳಿಗೆ ಉಚಿತ ಮೂರು ತಿಂಗಳ ಸೋಲಾರ್ ಅಳವಡಿಕೆ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಅವಧಿ 3 ತಿಂಗಳು

ಕಲಬುರಗಿ:ನಗರದ ಪ್ರಸಿದ್ಧ ಖಾಜಾ ಬದಾನವಾಜ ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗದಿಂದ ಇದೇ 11, 12 ಮತ್ತು 13 ರಂದು ಸ್ತನ ತಪಾಸಣೆ ಶಿಬಿರವನ್ನು ಕೆಬಿಎನ್ ಆಸ್ಪತ್ರೆಯಲ್ಲಿ ಮುಂಜಾನೆ 9 ರಿಂದ ಮಧ್ಯಾಹ್ನ 1 ಘಂಟೆವರೆಗೆ

ರಾಯಚೂರು:ಮಾನವಿ ತಾಲೂಕಿನ ಕೊಟ್ನೆಕಲ್-ಭೋಗಾವತಿ ಗ್ರಾಮದ ವೀರಭದ್ರಪ್ಪ ವಿಶ್ವಕರ್ಮ ಅವರ ಮನೆಗೆ ವಿಶ್ವಕರ್ಮ ಸಮಾಜದ ದೇವದುರ್ಗ ಮಠದ ಪರಮ ಪೂಜ್ಯ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬಸ್ಥರಿಗೆ ಆರ್ಶೀವಚನ

ಭದ್ರಾವತಿ:ಕ್ಷೇತ್ರದ ಜೀವನಾಡಿ ವಿಐಎಸ್ಎಲ್ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರ ತೆಗೆದುಕೊಂಡ ಅವಧಿ 2024ರ ಜ.16 ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 16-1-2024ರಂದು “ಭದ್ರಾವತಿಯ ಕರಾಳ ದಿನ” ಎಂದು ಆಚರಿಸಲು ಗುತ್ತಿಗೆ ಕಾರ್ಮಿಕರ

ಭದ್ರಾವತಿ:ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಉಪವಿಭಾಗದ ಪೋಲೀಸ್ ಹಾಗೂ ದ್ವಿಚಕ್ರ ವಾಹನ ಮೆಕ್ಯಾನಿಕ್ ಸಂಘದ ಸಹಯೋಗದೊಂದಿಗೆ ಅಂಡರ್ ಬ್ರಿಡ್ಜ್ ನಿಂದ ರಂಗಪ್ಪ ವ್ರತ್ತದವರೆಗೆ “ಹೆಲ್ಮೆಟ್ ಧರಿಸಿ, ಜೀವ ಉಳಿಸಿ” ಎಂಬ ಘೋಷದೊಂದಿಗೆ ಬೈಕ್ ಜಾಥಾ
Website Design and Development By ❤ Serverhug Web Solutions