
ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅಭಿವೃದ್ಧಿಗೆ ಒತ್ತು ಕೊಡುವೆ-ಶಾಸಕ ಡಾ.ಶ್ರೀನಿವಾಸ್.ಎನ್.ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಅನುಮೋದನೆಗೊಂಡು ಅನುಷ್ಠಾನಗೊಳ್ಳಲಿರುವ ಕಾಮಗಾರಿಗಳಾದ ಗುಡೇಕೋಟೆ,ಹೊಸಹಳ್ಳಿ,ತೂಲಹಳ್ಳಿ,ಉಜ್ಜಿನಿ,ನಾಗರಕಟ್ಟೆ ,ನಿಂಬಳಗೇರೆ,ಚಿಕ್ಕಜೋಗಿಹಳ್ಳಿ ಇನ್ನೂ ಮುಂತಾದ ಗ್ರಾಮ ಪಂಚಾಯತಿಗಳಲ್ಲಿ”ಸಿ.ಸಿ.ರಸ್ತೆ ಹಾಗೂ ಚರಂಡಿ ನಿರ್ಮಾಣ “ಕ್ಕಾಗಿ ಮಾನ್ಯಶಾಸಕರು ದಿ. 13-03-24 ರಂದು








