
ಐವತ್ತರ ಸಂಭ್ರಮ:ರಥ ಯಾತ್ರೆ
ಜೇವರ್ಗಿ:ಕರ್ನಾಟಕ ಸರ್ಕಾರ ಮತ್ತು ಸಹ ಕನ್ನಡ ಸಂಘಗಳು ಆಯೋಜಿಸಿದ ಕರ್ನಾಟಕ ಸಂಭ್ರಮ ಐವತ್ತರ (೫೦) ರಥ ಯಾತ್ರೆ ದಿನಾಂಕ 05/1/2024 ರಂದು ಬೆಳಿಗ್ಗೆ 9:30 ಗಂಟೆಗೆ ಜೇವರ್ಗಿ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜೇವರ್ಗಿ:ಕರ್ನಾಟಕ ಸರ್ಕಾರ ಮತ್ತು ಸಹ ಕನ್ನಡ ಸಂಘಗಳು ಆಯೋಜಿಸಿದ ಕರ್ನಾಟಕ ಸಂಭ್ರಮ ಐವತ್ತರ (೫೦) ರಥ ಯಾತ್ರೆ ದಿನಾಂಕ 05/1/2024 ರಂದು ಬೆಳಿಗ್ಗೆ 9:30 ಗಂಟೆಗೆ ಜೇವರ್ಗಿ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ

ಹನೂರು:ದೇಶ ಕಂಡಂತಹ ಅಪರೂಪದ ರಾಜಕಾರಣಿಗಳಲ್ಲೊಬ್ಬರಾದ ರಾಜೀವ್ ಗಾಂಧಿಯವರ ಅಭಿಮಾನಿಯಾಗಿ ನಾನು ರಾಜಕೀಯ ಪಾದಾರ್ಪಣೆ ಮಾಡುತ್ತಿದ್ದೇನೆ ಜನರ ಸೇವೆಯೆ ಜನಾರ್ದನ ಸೇವೆ ಎಂಬ ವಾಕ್ಯದಲ್ಲಿ ಅಂಬೇಡ್ಕರ್ ರವರ ಸಂವಿಧಾನದ ಪ್ರಕಾರ ನಮ್ಮೆಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸಲು ಅವಕಾಶ

ವಡಗೇರಾ:ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ಟಿ.ಎ.ನಾರಾಯಣಗೌಡ ಹಾಗೂ ಯಾದಗಿರಿ ಜಿಲ್ಲಾಧ್ಯಕ್ಷರಾದ ಟಿ ಎನ್ ಭೀಮು ನಾಯಕ ಹಾಗೂ ಇನ್ನುಳಿದ ಕರವೇ ಕಾರ್ಯಕರ್ತರನ್ನು ಕೂಡ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಡಗೇರಾ ಪಟ್ಟಣದ

ಭದ್ರಾವತಿ:ವಿಶ್ವ ಹಿಂದೂ ಪರಿಷತ್,ಭಜರಂಗದಳ, ನೇತೃತ್ವದಲ್ಲಿ ಕರಸೇವಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.ಮಾಧವಾಚಾರ್ ವೃತ್ತದಿಂದ ಸಿ ಎನ್ ರಸ್ತೆ,ರಂಗಪ್ಪ ವೃತ್ತದ ಮೂಲಕ ತಾಲ್ಲೂಕು

ವಿಜಯನಗರ/ಕೊಟ್ಟೂರು:ಯುವಜನರೇ ಎಚ್ಚರ ಮಾದಕ ವಸ್ತುಗಳ ಸೇವನೆ,ನಾವೇ ಸಾವಿಗೆ ಅಹ್ವಾನ ಕೊಟ್ಟಂತೆ ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲಿಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಹಾಗೂ ಅರ್ಥಿಕವಾಗಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಿಂದ ಬಂದ ಮಂತ್ರಾಕ್ಷತೆಯ ವಿತರಣೆಯ ಕಾರ್ಯಕ್ರಮವು ಸಡಗರದಿಂದ ಜರುಗಿತು.ಗ್ರಾಮದಲ್ಲಿ ಶ್ರೀರಾಮಭಕ್ತರು ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗ್ರಾಮದ ಯುವಕರು ಹಿರಿಯರು ಸೇರಿದಂತೆ ಶ್ರೀರಾಮ

ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ)ದ ಸಿಂಧನೂರು ತಾಲೂಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಸವರಾಜ ವಿಶ್ವಕರ್ಮ ಟೈಲರ್ ಸಿಂಧನೂರು ಇವರಿಗೆ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.ಇವರು ಸುಮಾರು 6ವರ್ಷಗಳಿಂದ

ಜೇವರ್ಗಿ:ತಾಲ್ಲೂಕಿನ ಬಸವೇಶ್ವರ ನಗರದಲ್ಲಿ ದಿನಾಂಕ:01-01-2024 ರಂದು ಸರಿ ಸುಮಾರು ಮಧ್ಯ ರಾತ್ರಿ 2 ಗಂಟೆ 17 ನಿಮಿಷಕ್ಕೆ ವಿಷ್ಣುವರ್ಧನ್ ಗುತ್ತೇದಾರ ರವರ ಹೆಸರಿನಲ್ಲಿರುವಕೆಎ-೩೨,ಹೆಚ್ ಎಫ್- ೧೭೩೮ಫಲ್ಸರ್-೧೨೫ ಸಿಸಿ ಯ ಬೈಕ್ ಕಳ್ಳತನ ಆಗಿದ್ದು ಸುಳಿವು

ವಿಜಯಪುರ:ವಿದ್ಯಾವರ್ಧಕ ಸಂಘ ಬನ್ಸಿಲಾಲ್ ವಿಟ್ಟಲ್ ದಾಸ್ ದರ್ಬಾರ್ ಡಿಗ್ರಿ ಕಾಲೇಜ್ ಮಹಾವಿದ್ಯಾಲಯದಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆ ರೆಡ್ ಕ್ರಾಸ್ ಮತ್ತು ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಜಿಲ್ಲಾ ಏಡ್ಸ್ ನಿಯಂತ್ರಕ ಹಾಗೂ

ಕಲಬುರಗಿ:ಇಡೀ ದೇಶವೇ ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಅಶಾಂತಿ ಉಂಟು ಮಾಡಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದರು.ಈ ಕುರಿತು
Website Design and Development By ❤ Serverhug Web Solutions