
ಚೆಸ್ಕಾಂ ಆವರಣದಲ್ಲಿ ಜನಸಂಪರ್ಕ ಸಭೆ
ಹನೂರು:ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗ ಹನೂರು ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ವಿದ್ಯುತ್ ಸಂಬಂಧಿತವಾಗಿ ತಮ್ಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು:ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗ ಹನೂರು ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ವಿದ್ಯುತ್ ಸಂಬಂಧಿತವಾಗಿ ತಮ್ಮ

ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ವಸತಿ ನಿಲಯದ ಮಕ್ಕಳಿಗೆ ಪ್ರತಿ ರವಿವಾರವೂ ಒಂದೊಂದು ಶಿಬಿರವನ್ನು ಹಮ್ಮಿಕೊಳ್ಳಲು ಮಹಿಳಾ ವಸತಿ ನಿಲಯ ಪಾಲಕರಿಗೆ ಹೊರಡಿಸಿದ ಆದೇಶದ ಮೇರೆಗೆ ಮಹಿಳಾ ನಿಲಯ ಪಾಲಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಬಳ್ಳಾರಿ:ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಸಮಸ್ಯೆಯನ್ನು ಎದುರಿಸಲು ನಡೆಯುತ್ತಿರುವ ಪ್ರಯತ್ನದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಠಾಣೆಯ ಪೊಲೀಸರು ವಿದ್ಯಾರ್ಥಿಗಳಿಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಮಾದಕ ದ್ರವ್ಯ ಸೇವನೆಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಸರ್ಕಾರಿ ಪ್ರಥಮ

ಭದ್ರಾವತಿ: ಡಿ.24ರಂದು ಭಾನುವಾರ ಮಧ್ಯಾಹ್ನ 12.30 ಕ್ಕೆ ಸಲ್ಲುವ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿಯ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ರಥೋತ್ಸವದ ನಂತರ ಅನ್ನದಾನವಿರುತ್ತದೆ.ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಮೈಲಾರಲಿಂಗೇಶ್ವರನ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು,ಮೈಲಾರದ ಸಮಸ್ತ ನಾಗರಿಕರು ಹಾಗೂ ಯುವಕರು ಭಾಗವಹಿಸುವ ಮೂಲಕ ಕಾರ್ತಿಕೋತ್ಸವವನ್ನು ಯಶಸ್ವಿಗೊಳಿಸಿದರು

ಮುಂಡಗೋಡ:ಟಿಬೆಟಿಯನ್ ಕಾಲೊನಿ ಮುಂಡಗೋಡ ನಗರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣ ರಜಾ ದಿನಗಳಲ್ಲಿ ಅತಿಹೆಚ್ಚು ಪ್ರವಾಸಿಗರು ಹುಬ್ಬಳ್ಳಿ, ಹಾವೇರಿ,ಶಿರಸಿ ಭಾಗಗಳಿಂದ ರಜಾ-ಮಜಾ ಪಡೆಯಲು ಬರುತ್ತಾರೆ. ಮುಂಡಗೋಡ ನಗರದ ಹೊರಭಾಗ ಅಮ್ಮಾಜಿ ಕೆರೆ ಭಾಗದಿಂದ

ಉತ್ತರ ಕನ್ನಡ:ಮುಂಡಗೋಡ ನಗರದ ಪ್ರಮುಖ ಶಾಲೆ ಹಳೂರ ಎಚ್ ಪಿ ಎಸ್ ಮಾದರಿ ಶಾಲೆ ನಂಬರ್ 2 ರ ಮಕ್ಕಳು ಸತತ 2 ವರ್ಷಗಳಿಂದ ತರಗತಿಯ ಪಾಠ ಕೇಳಲು ಶೌಚಾಲಯ ನೀರಿನ ಗಬ್ಬು ವಾಸನೆ

ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿಯೇ ಜೇವರ್ಗಿ ತಾಲೂಕು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಜೇವರ್ಗಿ ಕೂಡಾ ಒಂದು.ಈಗ ಸರ್ಕಾರ ಕಲ್ಬುರ್ಗಿ ಜಿಲ್ಲೆಗೆ ಪ್ರಮುಖ ನಾಲ್ಕು ಸಿಮೆಂಟ್ ಕಂಪನಿಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹವಾಗಿದ್ದು ನಾಲ್ಕರಲ್ಲಿ ಹಿಂದುಳಿದ ಜೇವರ್ಗಿ ತಾಲೂಕಿನಲ್ಲಿ

ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ವಿದ್ಯಮಾನಗಳನ್ನು ಪತ್ರಿಕೆಗಳ ಹಾಗೂ ಯೂಟ್ಯೂಬ್ ಮುಖಾಂತರ ಸಮಾಜದಲ್ಲಿ ಹಲವಾರು ನೈಜ ಘಟನೆಗಳನ್ನು ಬಿತ್ತರಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ

ಭದ್ರಾವತಿ:ಶಾಂತಿಪ್ರಿಯ ಶಾಸಕ ಬಿ ಕೆ ಸಂಗಮೇಶ್ವರ್ ರವರ ಅಭಿವೃದ್ಧಿ ಕಾರ್ಯಗಳನ್ನ ಸಹಿಸದೆ, ಕಾಂಗ್ರೇಸ್ ಪಕ್ಷದ ಕಟ್ಟಾಳುಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಿಜೆಪಿ ಜೆಡಿಎಸ್ ಪಕ್ಷದವರು ಗೂಂಡಾ ಪ್ರವೃತ್ತಿಯನ್ನು ಮುಂದುವರೆಸುವ ಮೂಲಕ ಹೀನ ಮನಸ್ಥಿತಿಗೆ
Website Design and Development By ❤ Serverhug Web Solutions