
ನೀರಿನ ವ್ಯತ್ಯಯ
ಕೊಟ್ಟೂರು: ಕೊಟ್ಟೂರು ಪಟ್ಟಣದ ಸಗಟು ನೀರು ಸರಬರಾಜು ಯೋಜನೆಯಡಿ ಪಟ್ಟಣದ ಶುಧ್ದಕುಡಿಯುವ ನೀರಿನ ಏರು ಕೊಳೆವೆ ಮಾರ್ಗದಲ್ಲಿ ಬಹಳ ನೀರಿನ ಸೋರಿಕೆ ಕಂಡುಬಂದಿರುವುದರಿಂದ ದುರಸ್ಥಿ ಕಾರ್ಯ ಕೈಗೊಳ್ಳುವ ಸಂಬಂಧ ದಿನಾಂಕ 15-12-2023 ಮತ್ತು 16-12-2023
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಟ್ಟೂರು: ಕೊಟ್ಟೂರು ಪಟ್ಟಣದ ಸಗಟು ನೀರು ಸರಬರಾಜು ಯೋಜನೆಯಡಿ ಪಟ್ಟಣದ ಶುಧ್ದಕುಡಿಯುವ ನೀರಿನ ಏರು ಕೊಳೆವೆ ಮಾರ್ಗದಲ್ಲಿ ಬಹಳ ನೀರಿನ ಸೋರಿಕೆ ಕಂಡುಬಂದಿರುವುದರಿಂದ ದುರಸ್ಥಿ ಕಾರ್ಯ ಕೈಗೊಳ್ಳುವ ಸಂಬಂಧ ದಿನಾಂಕ 15-12-2023 ಮತ್ತು 16-12-2023

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು.ಶ್ರೀ ಉದ್ಭವ ಮೂರ್ತಿ ಬಸವೇಶ್ವರ ದೇವರ ಕಾರ್ತೀಕ ಉತ್ಸವ ಅದ್ದೂರಿಯಾಗಿ ಜರುಗಿತು.13/12/2023 ರಂದು ಕಾರ್ತೀಕ ಇಳಿಯಿತು ನಂತರ ನರೇಗಲ್ ಪುರುವಂತವರಿಂದ ಶ್ರೀ ಬಸವೇಶ್ವರ

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದ ಹಾಲುಮತ ಸಮುದಾಯದ ಮುಖಂಡರಾದ ಶಿವಶಂಕರ್ ಗುಂಡಗುರ್ತಿ ಮು. ಬಳಬಟ್ಟಿ ಅವರು ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಹರ್ಷವಾಗಿದೆ ಜಿಲ್ಲೆಯ ಹಾಲುಮತ ಸಮಾಜಕ್ಕೆ ಹಾಗೂ

ಕಲಬುರಗಿ:ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ನೀಡುತ್ತಿದ್ದು,ಸರಕಾರ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡಬಾರದು ಎಂದು ಬಿಜೆಪಿ ಮುಖಂಡ ಗುಂಡು ಮತ್ತಿಮಡು ಅವರು ಒತ್ತಾಯಿಸಿದರು.ಈ ಕುರಿತು ಪತ್ರಿಕಾ ಪ್ರಕಟಣೆ

ಕೊಟ್ಟೂರು:ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಘದಿಂದ ಮೂರು ತಿಂಗಳ ಉಚಿತ ಮಾಹಿತಿ ತರಬೇತಿ ಟೈಲರಿಂಗ್ ಶಿಬಿರ ಕಾರ್ಯಗಾರದ ಸದುಪಯೋಗ ಪಡಿದುಕೊಂಡು ಉತ್ತಮ ಜೀವನ ನಡೆಸಲು ಸಹಾಕರಿಯಾಗಿದೆ ಎಂದು ನವೀನ್ ಕುಮಾರ್ ಎಚ್ ಯೋಜನಾ
ಯಾದಗಿರಿ:ಶೋಷಿತರ,ದೀನ ದಲಿತರ,ಅಸ್ಪೃಶ್ಯರ, ಏಳಿಗೆಗಾಗಿ ಶ್ರಮಿಸಿ ಶಿಕ್ಷಣ,ಸಂಘಟನೆಯ ಜೊತೆಗೆ ಹೋರಾಟದ ಪರಿಕಲ್ಪನೆಯನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟ ಮಹಾನ್ ಮೇಧಾವಿ ಭಾರತ ರತ್ನ ಡಾ:ಬಿ.ಆರ್.ಅಂಬೇಡ್ಕರರು ಎಂದು ಹಿರಿಯ ಹಾಗೂ ಬಂಡಾಯ ಸಾಹಿತಿ ವಿಶ್ವನಾಥರೆಡ್ಡಿ ಗೊಂದಡಗಿ ಹೇಳಿದರು.ನಗರದ ಕೊಲ್ಲೂರು ಮಲ್ಲಪ್ಪ

ಕೊಟ್ಟೂರು ಪಟ್ಟಣದಲ್ಲಿ ನಿರಂತರ ಸುದ್ದಿ ಮಾಡುತ್ತಾ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ಪತ್ರಿಕೆಯಲ್ಲಿ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದು ಜನರ ಸಮಸ್ಯೆಗೆಳಿಗೆ ಪರಿಹಾರ ಕೊಡಿಸುವ ಪ್ರಯತ್ನದಲ್ಲಿರುವ ಕೊಟ್ಟೂರು ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ

ಸೊರಬ:ದೈಹಿಕ ಸದೃಡತೆಯು ಜೀವನದ ಒಂದು ಮಾರ್ಗವಾಗಿದೆ.ಕ್ರೀಡೆಗಳಲ್ಲಿ ತೊಡಗುವುದರಿಂದ ದೈಹಿಕ ಸದೃತೆ ಮಾತ್ರವಲ್ಲದೇ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ,ಸಮಾಜ ಸೇವಕ ಶಂಕರ್ ಶೇಟ್ ಅಭಿಪ್ರಾಯಪಟ್ಟರು.ಸೊರಬ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಬಿಸಿಸಿ

ಕಲಬುರಗಿ:ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಯಾವುದೇ ಆಟ ಒಳ್ಳೆಯ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಜನಾಬ ಸಯ್ಯದ ಮುಹಮ್ಮದ ಅಲಿ ಅಲ್

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ 2024 ರ ಪ್ರಯುಕ್ತ ಬಿತ್ತಿ ಪತ್ರ ಹಂಚಲಾಯಿತು.ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಯಾದಗಿರಿ ಜಿಲ್ಲಾಧ್ಯಕ್ಷರಾದ ಗೌಡಪ್ಪಗೌಡ ಆಲ್ದಾಳ, ಶಹಾಪುರ ತಾಲೂಕ ಅಧ್ಯಕ್ಷರಾದ
Website Design and Development By ❤ Serverhug Web Solutions