
ಸಂವಿಧಾನ ಜಾಗೃತಿ ಜಾಥಾ
ರಬಕವಿ-ಬನಹಟ್ಟಿ:ದಿ ಎಜುಕೇಶನ್ ಸೊಸೈಟಿಯ ಬಾಲಕಿಯರ ಪ್ರೌಢ ಶಾಲೆ,ಶ್ರೀ ಎಂ.ವಿ.ಪಟ್ಟಣ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಪ್ರಾಥಮಿಕ) ವಿಭಾಗದಿಂದ ಸಂವಿಧಾನ ಜಾಗೃತಿ ಜಾಥಾವು ರಬಕವಿಯ ನಾಕಾದಿಂದ,ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಸಾಗಿ ಬಾಲಕಿಯಯರ ಪ್ರೌಢಶಾಲೆ ಮುಂದಿನಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಬಕವಿ-ಬನಹಟ್ಟಿ:ದಿ ಎಜುಕೇಶನ್ ಸೊಸೈಟಿಯ ಬಾಲಕಿಯರ ಪ್ರೌಢ ಶಾಲೆ,ಶ್ರೀ ಎಂ.ವಿ.ಪಟ್ಟಣ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಪ್ರಾಥಮಿಕ) ವಿಭಾಗದಿಂದ ಸಂವಿಧಾನ ಜಾಗೃತಿ ಜಾಥಾವು ರಬಕವಿಯ ನಾಕಾದಿಂದ,ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಸಾಗಿ ಬಾಲಕಿಯಯರ ಪ್ರೌಢಶಾಲೆ ಮುಂದಿನಿಂದ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಒಕ್ಕೂಟಗಳಿಂದ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹಾದೇವಪ್ಪ ಇವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಕ್ಕೆ ಒತ್ತಡ ಹೇರುತ್ತಿರುವುದನ್ನು ತಡೆಗಟ್ಟುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು.ಇಡೀ ರಾಜ್ಯದ

ಚಿಕ್ಕಮಗಳೂರು:ಅತ್ಯುತ್ತಮ ಗುಣಮಟ್ಟದ ಎಕ್ಸಾಮ್ ಪ್ಯಾಡ್ ನ್ನು ದಾನಿಗಳಾದ ಮಕರಂದ ದಯಾಳ್ ರವರು ಶ್ರೀಮತಿ ದೀಪ್ತಿಯವರ ಸಹಕಾರದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ನೀಡಿದರು.ಎಕ್ಸಾಮ್ ಪ್ಯಾಡ್ ವಿತರಣೆ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ

ಪರಿಶಿಷ್ಟ ಜಾತಿಯ ಪತ್ರಕರ್ತರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ಯಮ ಸ್ಥಾಪನೆಗೆ ಸಹಾಯಧನ

ಜೇವರ್ಗಿ:ರಾಜ್ಯ ಬಿಜೆಪಿ ಪಕ್ಷದ ಎಲ್ಲಾ ತಾಲೂಕುಗಳಲ್ಲಿ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು,ಅದೇ ರೀತಿ ಜೇವರ್ಗಿ ಮಂಡಲದಲ್ಲಿಯೂ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು,ಹಿಂದಿನ ಅವಧಿಯಲ್ಲಿ ಭೀಮರಾವ್ ಗುಜಗೊಂಡ್ ರವರು ಒಳ್ಳೆಯ ಕಾರ್ಯಗಳನ್ನು ಮಾಡಿ

ಕಲಬುರಗಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದಶ್ರೀ ಶಿವರಾಜ ಪಾಟೀಲ ರದ್ದೇವಾಡಗಿಯವರೇ..ತಾವು ಯಾವುದೇ ಪದವಿ,ಅಧಿಕಾರ ಇಲ್ಲದೆ ನೇರವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು ಅದು ಎರಡು ಸಲಗ್ರಾಮ ಮಟ್ಟದಿಂದ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಸ್ಪಂದಿಸುವ ಸಕ್ರಿಯ ಕ್ರಿಯಾಶೀಲ ರಾಜಕಾರಣಿಶ್ರೀ

ಬೀದರ್:ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆಮಾನ್ಯ ಅರಣ್ಯ ಜೈವಿಕ ಮತ್ತು ಪರಿಸರ ಬೀದರ್ ಜಿಲ್ಲಾ ಉಸ್ತವರಿ ಸಚಿವರ ನೇತೃತ್ವದಲ್ಲಿಔರಾದ್ (ಬಾ) ತಾಲೂಕಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶವು ನಡೆಯಲಿದೆ.ದಿನಾಂಕ:09-02-2024 ರಂದುಸಮಯ

ದಿ.07-02-2024 ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೂಟ್ಕೋರ್ಟ್ ಹಾಲ್ನಲ್ಲಿ ಆಯೋಜನೆಗೊಂಡಿದ್ದ ಪ್ರಥಮ ವರ್ಷದ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ

ಮುಂಡಗೋಡ:ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೀಡುವ ಕಾಯಕಲ್ಪ ಪ್ರಶಸ್ತಿಗೆ ನಂದಿಕಟ್ಟಾ ಆರೋಗ್ಯ ಉಪಕೇಂದ್ರ ಭಾಜನವಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯುತ್ತಮ ಉಪ ಕೇಂದ್ರ ಎಂದು ಆಯ್ಕೆಯಾದ ಕಾರಣ ಮೈಸೂರಿನಲ್ಲಿ ನಡೆದ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಆರ್ ಎಂ ಕೆ ಶಾಲೆಯ ವಿದ್ಯಾರ್ಥಿಗಳು ಗುರುಮಾತೆ ಶ್ರೀಮತಿ ಆಶಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿಕ್ಷಕಿಯರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಲ್ಲಪ್ಪ ಗುಡ್ಲಾನೂರ್ಶಾಖಾ
Website Design and Development By ❤ Serverhug Web Solutions