
2023 ರ ಚುನಾವಣೆಯಲ್ಲಿ ನನ್ನನ್ನು ಕೈಯ ಬಿಡಬೇಡಿ
ಇಂಡಿ:ನನಗೆ 2018ರಲ್ಲಿ ತಾಲೂಕಿನ ಜನತೆ 42000ಮತಗಳನ್ನು ನೀಡಿ ಅಲ್ಪಮತದಲ್ಲಿ ಪರಾಭವಗೊಂಡ ನಾನು ತಮ್ಮ ಋಣತೀರಿಸಲು ಹಗಲು ಇರುಳು ಶ್ರಮಿಸುತ್ತಿದ್ದೇನೆ ಆದರೆ ಈ 2023 ರ ಚುನಾವಣೆಯಲ್ಲಿ ನನ್ನನ್ನು ಕೈಯ ಬಿಡಬೇಡಿ ಎಂದು ಅಲ್ಲಿದ್ದ ಜನರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂಡಿ:ನನಗೆ 2018ರಲ್ಲಿ ತಾಲೂಕಿನ ಜನತೆ 42000ಮತಗಳನ್ನು ನೀಡಿ ಅಲ್ಪಮತದಲ್ಲಿ ಪರಾಭವಗೊಂಡ ನಾನು ತಮ್ಮ ಋಣತೀರಿಸಲು ಹಗಲು ಇರುಳು ಶ್ರಮಿಸುತ್ತಿದ್ದೇನೆ ಆದರೆ ಈ 2023 ರ ಚುನಾವಣೆಯಲ್ಲಿ ನನ್ನನ್ನು ಕೈಯ ಬಿಡಬೇಡಿ ಎಂದು ಅಲ್ಲಿದ್ದ ಜನರ

ಯಾದಗಿರಿ ಜಿಲ್ಲೆಯಾದ್ಯಂತ 2023 ರ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಕ್ಕಳಿಗೆ ಬಳಸಿಕೊಳ್ಳದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ಹೇಳಿದರು.ಭಾರತ ಸರ್ಕಾರವು ವಿಶ್ವಸಂಸ್ಥೆಯ ಅನುಮೋದಿತ ಮಕ್ಕಳು ಹಕ್ಕುಗಳ ಒಡಂಬಡಿಕೆ

ಸಿಂದಗಿ ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ

ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ ಯಲ್ಲಿ

ಬಾಗಲಕೋಟೆ:”ಜಿಲ್ಲಾಡಳಿತ ಹಾಗೂ ನಗರಸಭೆ ಬಾಗಲಕೋಟೆ”ವತಿಯಿಂದ ಮತದಾರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,ಮತದಾರ ಜನ ಜಾಗೃತಿ ಕಾರ್ಯಕ್ರಮ ನಗರದ ಬುಧವಾರ ನಗರ ಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಮಾಡಿ ಮಾಡಿ ಮತದಾನ ಬೇಡ ಬೇಡ ಎಂಬ ಬಿಗೂ

ವಿಜಯನಗರ ಜಿಲ್ಲೆ ಕೊಟ್ಟೂರು;ಜಿಲ್ಲಾಡಳಿತ ವಿಜಯನಗರ ಜಿಲ್ಲಾ ಪಂಚಾಯತಿ ವಿಜಯನಗರ ತಾಲೂಕ ಆಡಳಿತ ಕೊಟ್ಟೂರು ತಾಲೂಕ ಪಂಚಾಯತಿ ಕೊಟ್ಟೂರು ಪಟ್ಟಣ ಪಂಚಾಯಿತಿ ಕೊಟ್ಟೂರು ತಾಲೂಕ ಸ್ವೀಪ್ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟೂರು ಪಟ್ಟಣದ ಡಿಪಿಇಡಿ

ಚಿಕ್ಕಬಳ್ಳಾಪುರ:ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿರುವಂತಹ ಸಿ ಮುನಿರಾಜ್ ರವರು ಬಾಗೇಪಲ್ಲಿ ತಾಲೂಕು ಪಾತು ಪಾಳ್ಯ ಹೋಬಳಿಯ ದೇವರಾಸುಪಲ್ಲಿ ಗ್ರಾಮದಲ್ಲಿ ಸವಿತಾ ಸಮಾಜದ ಮುಖ್ಯಸ್ಥರು ಹಾಗೂ ದೇವರ ಹಮ್ಮಿಕೊಂಡಿರುವಂತಹ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ

ಸಿಂಧನೂರು//ಏ.04.ಇಂದು ಬಿಜೆಪಿ ಪಕ್ಷದ ಕಾರ್ಯಲಯದಲ್ಲಿ ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಅವರು ಸಿಂಧನೂರು ವಿಧಾನಸಭಾ ಕ್ಷೇತ್ರದ 2023 ಚುನಾವಣೆಯ ಪ್ರಭಾರಿಗಳಾದ ಶ್ರೀ ನರಸಿಂಹರಾವ್ ಕುಲಕರ್ಣಿ, ಗ್ರಾಮೀಣ ಮಂಡಲದ ಅಧ್ಯಕ್ಷರಾದ

ಸಿಂಧನೂರು// ಎ.04.ಸಿಂಧನೂರು ವಿಧಾನಸಭಾ ಕ್ಷೇತ್ರದ 2023 ಚುನಾವಣೆಯ ಪ್ರಚಾರವು ಬೀಸಲು ನಾಡಿನಲ್ಲಿ ದಿನ ದಿನಕ್ಕೆ ರಂಗೇರುತ್ತಿದ್ದು, ಇಂದು ಮಾಜಿ ಶಾಸಕ ಶ್ರೀ ಹಂಪನಗೌಡ ಬಾದರ್ಲಿ ಯವರ 2013-2018 ರ ಆಡಳಿತ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು,

ಹಗರಿ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ 2023 ರಲ್ಲಿ ನಡೆಯಲಿರುವ ಚುನಾವಣೆಯ ಪ್ರಯುಕ್ತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಮಂಗಳವಾರ ಕೊಟ್ಟೂರು ತಾಲೂಕು ಮಾನ್ಯ ತಹಸಿಲ್ದಾರರು ಹಾಗೂ ತಾಲೂಕು ದಂಡಾಧಿಕಾರಿ ಶ್ರೀ ಎಂ. ಕುಮಾರಸ್ವಾಮಿ
Website Design and Development By ❤ Serverhug Web Solutions