
ಅಭಿನಂದನೆಗಳು
ತುಮಕೂರು/ ಮಧುಗಿರಿ ಮಂಡಲದ ಐಡಿ ಹಳ್ಳಿ ಹೋಬಳಿಯಲ್ಲಿ ಇಂದು ನಡೆದ ವಿಬಿ-ಜಿ ರಾಮ್ ಜಿ ಕುರಿತ ಜಾಗೃತಿ ಮೂಡಿಸಿ ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ತಂದಿರುವ ಈ ಯೋಜನೆಯ ಕುರಿತ ಮಾಹಿತಿ, ಕೂಲಿ ಕಾರ್ಮಿಕರಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು/ ಮಧುಗಿರಿ ಮಂಡಲದ ಐಡಿ ಹಳ್ಳಿ ಹೋಬಳಿಯಲ್ಲಿ ಇಂದು ನಡೆದ ವಿಬಿ-ಜಿ ರಾಮ್ ಜಿ ಕುರಿತ ಜಾಗೃತಿ ಮೂಡಿಸಿ ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ತಂದಿರುವ ಈ ಯೋಜನೆಯ ಕುರಿತ ಮಾಹಿತಿ, ಕೂಲಿ ಕಾರ್ಮಿಕರಿಗೆ

ವಿಜಯಪುರ/ ಇಂಡಿ ತಾಲೂಕಿನತಾಂಬಾ ಗ್ರಾಮದಿಂದ ಇಂಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಆರ್ ಸಿ ನಿಂಬಾಳ ಅವರ ಹೊಲದ ಹತ್ತಿರ ಎರಡು ಹಂಪ್ ಗಳನ್ನು ಮಾಡಿರುತ್ತಾರೆ. ಇದರಿಂದ ವಾಹನಗಳು ಸಾಕಷ್ಟು ಬಿದ್ದಿವೆ ಇದರಕಾರ್ಯನಿರ್ವಾಹಕ ಅಭಿಯಂತರರು

ಶಿವಮೊಗ್ಗ: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾನ್ಯ ಹಣಕಾಸು ಸಚಿವೆ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ಶಿವ ಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್( ರಿ. ) ಸಂಚಾಲಿತ ಶ್ರೀ ಶಿವ ಬಸವೇಶ್ವರ ಶಿಶು ಸಂಸ್ಕಾರ ಕೇಂದ್ರ, ಶ್ರೀ ಶಿವ ಬಸವೇಶ್ವರ ಹಿರಿಯ ಪ್ರಾಥಮಿಕ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ದೇವಸ್ಥಾನದ ಹೂವಿನ ರಥೋತ್ಸವ ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ವಿಶಿಷ್ಟ ಜಾತ್ರೆಗಳಲ್ಲಿ ಒಂದಾಗಿದೆ. ಈ ರಥೋತ್ಸವದ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆಯ ಬ್ರಿಡ್ಜ್ ಹತ್ತಿರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಕುಟುಂಬ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡ ಕೆಟ್ಟದಹಳ್ಳಿ ಪಟ್ಟಣ ವಾಸಿಗಳಾಗಿದ್ದು ಭೀಮರಾಜ್, ಜಯಲಕ್ಷ್ಮಿ, ಮತ್ತು

ಅಥಣಿ ಶುಗರ್ಸ್ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಜನಸೇವೆಯ ಪ್ರತಿರೂಪವಾದ ಸನ್ಮಾನ್ಯ ಶ್ರೀ ಶ್ರೀಮಂತ ಪಾಟೀಲ್ ಅವರ 71ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅರ್ಥಪೂರ್ಣ ಸೇವಾ ಕಾರ್ಯಗಳು ನಡೆದವು.ಈ ವಿಶೇಷ

4 ಲಕ್ಷಕ್ಕೆ ಬೇಡಿಕೆ ಇಟ್ಟು 40,000 ಕ್ಕೆ ಒಪ್ಪಿದ ಆಸಾಮಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾ ಬಲೆಗೆ. ತುಮಕೂರು : ಬೆಂಗಳೂರಿನ ನಾಗದೇವನಹಳ್ಳಿಯ ಶ್ರೀ ನಾಗೇಶ್ ಎಸ್ ಕೆ

ಹಾವೇರಿ : ಶಿಗ್ಗಾವ್ ತಾಲೂಕು, ಹೊಸೂರು ಗ್ರಾಮದ ಗಾಡಿಕೇರಿ ಓಣಿ ಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಅಂಗವಾಗಿ LKG ಹಾಗೂ UKG ತರಗತಿಗಳನ್ನು ಜ್ಯೋತಿ ಬೆಳಗುವ ಮುಖಾಂತರ ಶುಭಾರಂಭ ಮಾಡಲಾಯಿತು.ಈ ಕಾರ್ಯಕ್ರಮದ

ಲೇಖನಿ ಹಿಡಿದು ಬರವಣಿಗೆಯ ಬಲವನ್ನು ಅಸ್ತ್ರವಾಗಿ ಬಳಸುವ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ. ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಕೇಂದ್ರ ಭಟ್ಕಳದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ
Website Design and Development By ❤ Serverhug Web Solutions