
ಸಚಿವ ಈಶ್ವರ ಖಂಡ್ರೆಗೆ ರಾಜಕುಮಾರ ತರಿ ಸನ್ಮಾನ
ಬೆಂಗಳೂರು : ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟೀಯ ಅಧ್ಯಕ್ಷರಾಗಿ ನೇಮಕಗೊಂಡ ಕರ್ನಾಟಕ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಬೀದರ ಜಿಲ್ಲೆ ಉಸ್ತವಾರಿ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರನ್ನು ಇಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು : ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟೀಯ ಅಧ್ಯಕ್ಷರಾಗಿ ನೇಮಕಗೊಂಡ ಕರ್ನಾಟಕ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಬೀದರ ಜಿಲ್ಲೆ ಉಸ್ತವಾರಿ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರನ್ನು ಇಂದು

ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್, ಪೆನ್ಸಿಲ್ ವಿತರಣೆ ಜೀವನವೆಂಬ ಬಂಡಿ ನಡೆಯಲು ಶಿಕ್ಷಣ ಅತಿ ಮುಖ್ಯ : ಬಳೆ ಮಲ್ಲಿಕಾರ್ಜುನ ಕಂಪ್ಲಿ: ಮಕ್ಕಳ ಭವಿಷ್ಯ ಉಜ್ವಲವಾಗಿರಲು ಶಿಕ್ಷಣ ಅತಿ ಅವಶ್ಯ. ವಿದ್ಯ,

ಕಂಪ್ಲಿ: ಬುದ್ಧಿಮಾಂದ್ಯ ಮಕ್ಕಳನ್ನು ಒಂದು ಸೂರಿನಡಿ ಸೇರಿಸಿ ಅವರಿಗೆ ವಿದ್ಯಾಭ್ಯಾಸ, ಚಿಕಿತ್ಸೆ ನೀಡುತ್ತಾ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಿರುವ ಕಂಪ್ಲಿಯ ಕಂಪಲಿರಾಯ ಬುದ್ದಿಮಾಂದ್ಯ ಶಾಲೆ ತಾಲೂಕಿನ ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ ಎಂದು ಕ.ರ.ವೇ ತಾಲೂಕು ಅಧ್ಯಕ್ಷ

ದೇವಲಾಪುರ ಸೊಸೈಟಿಯ ನೂತನ ಅಧ್ಯಕ್ಷರಾಗಿ ಗೊರವರ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾಗಿ ವಿ.ಮುಕ್ಕಣ್ಣ ಅವಿರೋಧ ಆಯ್ಕೆ. ಕಂಪ್ಲಿ: ಪ್ರತಿಯೊಬ್ಬರ ಸಹಕಾರದಿಂದ ಸಹಕಾರ ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ದೇವಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ

ಕಂಪ್ಲಿ: ಗ್ರಾಮೀಣ ಭಾಗದ ರೈತರ ಜಮೀನು ಹಕ್ಕನ್ನು ಭದ್ರಪಡಿಸಲು ಸರ್ಕಾರ ಪೌತಿ ಆಂದೋಲನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಕಂದಾಯ ನಿರೀಕ್ಷಕ ಜಗದೀಶ ಹೇಳಿದರು.ತಾಲೂಕಿನ ದೇವಲಾಪುರ ಗ್ರಾಮದ ಗ್ರಾಪಂಯ ಕಛೇರಿಯಲ್ಲಿ ಗುರುವಾರ

ಕಂಪ್ಲಿ: ಎಂಪಿಎಲ್-9 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಯೊಂದಿಗೆ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಪ್ರತಿಭಾವಂತ ಯುವಕರು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಕರವೇ (ಟಿ.ನಾರಾಯಣಗೌಡ ಬಣ) ರಾಜ್ಯ ಉಪಾಧ್ಯಕ್ಷ ಚಾನಾಳ್ ರಾಜಶೇಖರ ಹೇಳಿದರು.ತಾಲೂಕಿನ ನಂ.10 ಮುದ್ದಾಪುರ

ಚಾಮರಾಜನಗರ/ಕೊಳ್ಳೇಗಾಲ :ಸಂತೇಮರಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಮರವಾಡಿ ಗೇಟ್ ನಿಂದ ಕಾವುದವಾಡಿ ಗೇಟ್ ಬಳಿಯವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ದೇಮಹಳ್ಳಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಿದ ಕೊಳ್ಳೇಗಾಲ

ಹೊನ್ನಾವರ : ಹಲವಾರು ವರ್ಷಗಳಿಂದ ಬಸ್ ಸೌಲಭ್ಯ ಕಾಣದೆ ಇರುವ ಇಡಗುಂಜಿಯ ಮುಳ್ಕೋಡ ಅಡ್ಕರಿ ಕ್ರಾಸ್ ಗ್ರಾಮಸ್ಥರು ಕರುನಾಡ ವಿಜಯ ಸೇನೆಯ ಕಚೇರಿಗೆ ಬಂದು ಬಸ್ ವಿಸ್ತರಣೆ ಬಗ್ಗೆ ಸಂಘಟನೆ ಸಹಕಾರ ಬೇಕೆಂದು ಕೇಳಿದಾಗ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಘಟಕ ಮತ್ತು ಚನ್ನಬಸನಗೌಡ ಪೊಲೀಸ್ ಪಾಟೀಲ್ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಅಭಿನವ ಪ್ರಕಾಶನ ನವಲಹಳ್ಳಿ ಆಶ್ರಯದಲ್ಲಿ ಶನಿವಾರ

ಯಾದಗಿರಿ ಜಿಲ್ಲೆಯ ಸುರಪುರದ ಹೋಟೆಲ್ ಆದಿತಿಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ನೀತಿ ಆಯೋಗ ಮತ್ತು ಶೆಲ್ ಎನ್ಎಕ್ಸ್ಪ್ಲೋರರ್ಸ್ ಸಹಯೋಗದಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಗಾರದ ತರಬೇತಿಯನ್ನು ದಿ. 19-01-2026 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಟಿಎಲ್
Website Design and Development By ❤ Serverhug Web Solutions