
ಪಲ್ಸ್ ಪೋಲಿಯೋ ಕಾರ್ಯಕ್ರಮ
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರ 61 ರಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯ ಸದಸ್ಯರಾದ ಮಹಾಂತೇಶ್ ಜಾಲವಾಡಗಿಯವರು 5 ವರ್ಷದ ಒಳಗಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರ 61 ರಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯ ಸದಸ್ಯರಾದ ಮಹಾಂತೇಶ್ ಜಾಲವಾಡಗಿಯವರು 5 ವರ್ಷದ ಒಳಗಿನ

ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ನೀಡುವ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.ಆರೋಗ್ಯ ಇಲಾಖೆ ರಾಜ್ಯದ್ಯಂತ

ಮೈಸೂರು:”ಜನ ಚೈತನ್ಯ ಫೌಂಡೇಷನ್”ರವರು ನಾದಬ್ರಹ್ಮ ಸಭಾಂಗಣದಲ್ಲಿ ಇಂದು ಖ್ಯಾತ ಘಜಲ್ ಹಾಗು ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಹಾಗು ಕೆ.ಶಿವರಾಂರ ಸವಿನೆನಪಿಗಾಗಿ ಗಾಯನಸುಧೆಯನ್ನು ಆಯೋಜಿಸಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚರ್ಮ ರೋಗ ತಜ್ಞ ಡಾ.ಕೆ,ಎ,ಕೆ

ವಿಜಯನಗರ ಜಿಲ್ಲೆಯಕೊಟ್ಟೂರು ಪಟ್ಟಣದ ಅರಾಧ್ಯ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯಮಹಾ ರಥೋತ್ಸವ ದಿನಾಂಕ 4-3-2024 ರಂದು ವಿಜೃಂಭಣೆಯಿಂದ ಜರುಗಲಿದೆ.ಮಹಾರಥೋತ್ಸವಕ್ಕೆ ಅಗಮಿಸುವ ಸಮಸ್ತ ನಾಡಿನ ಜನತೆಗೆ ಹಾಗೂ ಪಾದಯಾತ್ರೆ ಬರುವ ಭಕ್ತರಿಗೆ ಕೊಟ್ಟೂರಿನ ಜನತೆ ಸ್ವಾಗತ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಾ ಆಡಳಿತ ಸೌಧ/ತಹಶೀಲ್ದಾರ್ ಕಚೇರಿಯ ಸಭಾಭವನ ಮುಂಡಗೋಡದಲ್ಲಿ ನಡೆದ ಮುಂಡಗೋಡ ತಾಲೂಕಿನ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಬರ ನಿರ್ವಹಣೆ ಸಭೆಯನ್ನು ಮಾನ್ಯ ಮಂಕಾಳ ಎಸ್ ವೈದ್ಯ

ಶಿವಮೊಗ್ಗ:ಕಬ್ಬು ಬೆಳೆಗಾರರಿಗೆ ಭದ್ರಾವತಿಯ ಎಂಪಿಎಂ ಕಾರ್ಖಾನೆಯಿಂದ ಬಾಕಿಯಿರುವ ಹೆಚ್ಚುವರಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಎಂ ಪಿಎಂ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂಬ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ಹೋದರೆ ಅತಿ ಶೀಘ್ರದಲ್ಲಿ

ಇಂದು ಸಿರುಗುಪ್ಪ ತಾಲೂಕಿನ ಒಂದನೇ ವಾರ್ಡ್ ಒಲ್ಲೂರು ಮಸೀದಿ ಹತ್ತಿರ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಇರುವ ಜ್ಞಾನೋದಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ 32 ನೇ ಹುಟ್ಟುಹಬ್ಬದ ಆಚರಿಸಿಕೊಂಡ ಯುವಕ ಕೃಷ್ಣ. ತಾಲೂಕಿನ

ಬೀದರ್:ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಸಂವಿಧಾನ ಜಾಗೃತಿಕ ಜಾಥಾದ ಸ್ತಬ್ಧಚಿತ್ರವನ್ನು ಸಿದ್ದಪಡಿಸಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಘೋಡಂಪಳ್ಳಿಯ ಚಿತ್ರಕಲಾ ಶಿಕ್ಷಕರಾದ ಯೋಗೇಶ ಅವರನ್ನು ಅಖಿಲ ಭಾರತ್ ಡಾಕ್ಟರ್ ಅಂಬೇಡ್ಕರ್ ಸೈನ್ಯ

ಮೈಸೂರು:ನರಸಿಂಹರಾಜಪುರದ ದೊಡ್ಡಿನತಲೆ ಪುಷ್ಪ ಬಸವರಾಜು ರವರ ಪುತ್ರಿ ವಚನ ಹಾಗೂ ಚಾಮರಾಜನಗರ ಜಿಲ್ಲಾ ವಿ.ಸಿ.ಹೊಸೂರಿನ ಮೀನಮ್ಮ ಪ್ರಕಾಶ ರವರ ಪುತ್ರ ಮಂಜುನಾಥ್ ರವರ ಕಲ್ಯಾಣ ಮಹೋತ್ಸವ ನರಸಿಂಹರಾಜಪುರದ ಬಸವಕೇಂದ್ರದ ಅನುಭವ ಮಂಟಪದಲ್ಲಿ ಪೂಜ್ಯ ಶ್ರೀ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಪ ನೋಂದಣಿ ಕಛೇರಿಯಲ್ಲಿ ಮಧ್ಯವರ್ತಿಗಳಿಗೂ ಉಪನೊಂದಣಾಧಿಕಾರಿ ರವೀಂದ್ರನಾಥ ಎ ಹಂಚನಾಳನಿಗೂ ಬಿಡಿಸಲಾಗದ ನಂಟು. ಸಾರ್ವಜನಿಕರ ಕೆಲಸಗಳಿಗೆ ಬೇಕೇ ಬೇಕು ನೋಟು..!ಸಾರ್ವಜನಿಕರ ಕೆಲಸಗಳು ಸಬ್ ರಿಜಿಸ್ಟರ್ ಕಛೇರಿಯಲ್ಲಿ ಅಷ್ಟು ಸಲೀಸಾಗಿ
Website Design and Development By ❤ Serverhug Web Solutions