
ಸ್ತ್ರೀ ಅಬಲೆ ಅಲ್ಲ, ಅವಳು ಸಬಲೆ : ನವ್ಯಾ ಎಂ. ನೆಲಾಗಣಿ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಶ್ರೀ ಶರಣಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಒಂದು ಕಾಲ ಇತ್ತು ಹೆಣ್ಣು ಹುಟ್ಟಿದರೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಶ್ರೀ ಶರಣಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಒಂದು ಕಾಲ ಇತ್ತು ಹೆಣ್ಣು ಹುಟ್ಟಿದರೆ
ಕೊಪ್ಪಳ : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯ ಬಳಿಕ ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಶಿಕ್ಷಕ ವಿನಯ್ ಮದರಿ ಹೇಳಿದರು. ಸ್ಥಳೀಯ ‘ಸೃಷ್ಠಿ ಹೋಂ ಕ್ಲಾಸಸ್’ ವತಿಯಿಂದ ಏರ್ಪಡಿಸಿದ್ದ
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ಶರಣಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ 14 ನೇ ವಾರ್ಷಿಕೋತ್ಸವ ಹಾಗೂ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ
ಕೊಪ್ಪಳ : ದಿ.09/03/2025 ರಂದು ಜಿಲ್ಲಾ ಪೊಲೀಸ್ ಕೊಪ್ಪಳ, ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಡ್ರಗ್ಸ್ ಫ್ರೀ ಕೊಪ್ಪಳ ಹಾಗೂ ಫಿಟ್ನೆಸ್ ಫಾರ್ ಆಲ್ ಎಂಬ ಬ್ಯಾನರ್ ನಡಿ ನಡೆದ 10 ಕಿ.ಮೀ ಮ್ಯಾರಾಥಾನ್
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಾ ಗ್ರಾಮದ ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 2024 – 2025 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಬಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ವಿಭಾಗ) ನಲ್ಲಿ ಸರಸ್ವತಿ ಪೂಜಾ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ) ವಿಭಾಗದಲ್ಲಿ,
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ದಾಖಲೆಯ 3ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ. 25 ವರ್ಷದ ಸೇಡು ತಿಳಿಸಿಕೊಂಡ ಟೀಮ್
೧. ಸ್ಫೂರ್ತಿ.ಗೆಳೆಯನೊಬ್ಬ ಕೇಳಿದನಿಮ್ಮ ಬರಹಕ್ಕೆಯಾರು ಸ್ಫೂರ್ತಿ?,ಆಗ ನಾ ಹೇಳಿದೆ,ಅವಳೇ ಸ್ಫೂರ್ತಿ! ೨. ಮಹಿಳೆ.ತುಂಬಲು ಇಳೆ,ಕಾರಣ ಮಹಿಳೆ ,ಸೃಷ್ಟಿ, ಸ್ಥಿತಿ,ಲಯ ಗಳಿಗೂಕಾರಣ ಇವಳೆ!.. ೩. ಹೆಣ್ಣು.ಹೆಣ್ಣೆಂದರೆ ಶಕ್ತಿ,ಆದರಿಂದುಮಾಡಿದ್ದೇವೆ ನಿಶ್ಯಕ್ತಿ,ಹೆಣ್ಣೆಂದರೆ ಸಬಲೆ,ಮಾಡಿದ್ದೇವೆ ಅಬಲೆ!ಹೆಣ್ಣೆಂದರೆ ಮಮತಾಮಯಿ,ಇಲ್ಲವಾಗಿಸಿದ್ದೇವೆ ಅವಳ ಬಾಯಿ,…ಈ
ಕೊಪ್ಪಳ: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನುಆಚರಿಸಲಾಯಿತು.ವಿದ್ಯುಕ್ತವಾಗಿ ಉದ್ಘಾಟಿಸಲಾದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಸಂಘಟನೆಯ ಶ್ರೀಮತಿ ಶಾರದಮ್ಮ ಅವರು ಪ್ರಸ್ತುತ
ಹೆಣ್ಣು ಅಬಲೆ ಎಂದಿರಿತಪ್ಪು ಸಬಲೆ ಎನ್ನಿರಿಹೆಣ್ಣು ಶಕ್ತಿ ಮರೆಯದಿರಿಹೆಣ್ಣನ್ನು ಎಂದು ಕೆಣಕದಿರಿ ಹೆಣ್ಣು ಶಿಕ್ಷಣದ ಕಣ್ಣುನಮ್ಮ ಜ್ಞಾನದ ಹೆಣ್ಣುಎಲ್ಲ ಸರಸ್ವತಿ ಹೆಣ್ಣುನಮ್ಮ ಭಾರತದ ಕಣ್ಣು ದೇವರ ರೂಪ ಕಣ್ಣುಜಗ ಮೆಚ್ಚಿದ ಹೆಣ್ಣುಮನುಷ್ಯನ ಕಣ್ಣು ಹೆಣ್ಣುಗುರುವೇ
Website Design and Development By ❤ Serverhug Web Solutions