ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು “ಆರ್.ಪಿ.ಐ.(ಎ) ಪಕ್ಷ ಹಾಗೂ ಡಿ‌ಎಸ.ಎಸ್.ಸಮಿತಿಯ ಸಂಯೊಗದೊಂದಿಗೆ ತಾಲೂಕಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಾದ –
1.ತಾಲೂಕಾ ಕ್ರೀಡಾಂಗಣಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಹೆಸರು ನಾಮಕರಣ ಮಾಡುವುದು.
2.ಅಂಬೇಡ್ಕರರವರ ಮೂತಿ೯ಯನನ್ನು ನವೀಕರಿಸುವುದು.
3.ಇಂಡಿ ಸರಕಾರಿ ಆಸ್ಪತ್ರೆಯಲ್ಲಿನ ವೈ ದ್ಯಾಧಿಕಾರಿಗಳನ್ನು ವಗಾ೯ವಣೆ ಮಾಡಿ,ಅಲ್ಲಿಯ ಅನುದಾನವನ್ನು ಲೋಕಾಯುಕ್ತರಿಂದ ತನಿಖೆಗೊಳಿಸಬೇಕು
4.ಎಲ್ಲಾ ಹಳ್ಳಿಗಳಿಗೆ ಬಸ್ಸ ಸೌಲಭ್ಯ ಕಲ್ಪಿಸುವುದು.
5.ತಾಲೂಕಾ ಆಡಳಿತ ಕಛೇರಿಯಲ್ಲಿ ದಲ್ಲಾಳಿಗಳ ಹಾವಳಿ ಕಡಿಮೆಯಾಗಬೇಕು.
6.ಎಸ್ಸಿ/ಎಸ್ಟಿ.ಜನಾಂಗಕ್ಕೆ ಸ್ಮಶಾನ ಜಾಗವನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು.6.ನಕಲಿ ಯೂಟ್ಯೂಬ್ ಹಾಗೂ ಕೆಲವು ನಕಲಿ ಪತ್ರಕತ೯ರ ಹಾವಳಿ ತಡೆಗಟ್ಟಬೇಕು ಹೀಗೆ ಹಲವಾರು ಬೇಡಿಕೆಗಳು ಈಡೇರಿಸಬೇಕೆಂದು ಸಂಘಟನಾಕಾರರು ಬೆಳಗ್ಗೆ 12 ಘಂಟೆಗೆ ತಾಲೂಕಾ ಪ್ರವಾಸಿ ಮಂದಿರದಿಂದ ವಿವಿಧ ವೃತ್ತಗಳ ಮುಖಾಂತರ ಹಾದು,ನಂತರ ತಾಲೂಕಾ ಆಡಳಿತ ಕಛೇರಿಗೆ ಆಗಮಿಸಿ ಮಾನ್ಯ ತಾಲೂಕಾ ಕಂದಾಯ ಉಪವಿಭಾಗಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕನಾ೯ಟಕ ಸರಕಾರ ಬೆಂಗಳೂರುರವರ ಸನ್ನಿಧಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಆರ್.ಪಿ.ಐ.(ಎ)ಪಕ್ಷದ ಅಧ್ಯಕ್ಷರಾದ ನಾಗೇಶ ತಳಕೇರಿ.ಡಿ.ಎಸ.ಎಸ್.ಮುಖಂಡರಾದ ವಿನಾಯಕ ಗುಣಸಾಗರ.ಬಿ.ಎಸ್.ತಳವಾರ.ಬಾಬು ಕಾಂಬಳೆ.ರೇಖಾ ಸಿಂಗೆ.ಅಂಬೇಡ್ಕರ ಕಾಂಬಳೆ.ವಿಶಾಲ ಮೇಲಿನಮನಿ.ಕಾಂತಾಬಾಯಿ ಮುನಸಿ.ಧಾನೇಶ್ವರಿ.ಸವಿತಾ ಚಲವಾದಿ.ಅಯೂಬ ನಾಟೀಕಾರ.ರವಿಕುಮಾರ ಸಿಂಗೆ.ಸಚೀನ ಸಾವಳಕರ.ದುಂಡು ಬಿರಾದಾರ. ಇತರರು ಭಾಗವಹಿಸಿದ್ದರು.
ವರದಿ. ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ