ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಜರತ್ ಸೈಯದ್ ಮೆಹಬೂಬ ಸೂಭಾನಿ ರೆಹಮತುಲ್ಲಾ ಅಲೈ ಅವರ ಗ್ಯಾರವಿ ಶರೀಫ್ ಪೂಜೆ ಆಚರಣೆ

ದಿನಾಂಕ 02-11-2022ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಪಾಳೆ ಗ್ರಾಮೀಣದಲ್ಲಿ ನಡೆದ ಹಜರತ್ ಸೈಯದ್ ಷಾ ಮೆಹಮೂದ್ ಬಾಷಾ ಖಾದ್ರಿ ರ.ಅ.ಅವರ ಹಾಗೂ ಹಜರತ್ ಸೈಯದ್ ಮೆಹಬೂಬ ಸೂಭಾನಿ ರೆಹಮತುಲ್ಲಾ ಅಲೈ ಅವರ ಗ್ಯಾರವಿ ಶರೀಫ್ ಪೂಜೆ ಆಚರಿಸಿ

ಸಂಜೆ 5-00ಘಂಟೆಗೆ ಹಜರತ್ ಸೈಯದ್ ಷಾ ಮೆಹಮೂದ್ ಬಾಷಾ ಖಾದ್ರಿ ರೈಹಮತುಲ್ಲಾ ಅಲೈ ಅವರ ಉರುಸ್ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು ನಾಲ್ಕು ಸಹಾಬಿ ಅವರಿಗೆ ಇಸ್ಲಾಂ ಧರ್ಮದ ಖಿಲಾಫತ್ ನಿಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಿವಪುತ್ರಯ್ಯ ಸಿದ್ಧಾರೋಡಮಠ ಚಿಕ್ಕಮುನವಳ್ಳಿ ಜಿಲ್ಲಾ ಬೆಳಗಾವಿ,ದಿವ್ಯ ಚೇತನ ಜಗದ್ಗುರು ಆರೂಡ ಮಠ ಸ್ವಾಮೀಜಿ,ಹಜರತ್ ಸೈಯದ್ ಷಾ ಉಶಾಖ ಖಾದ್ರಿ ಉರ್ಫ಼್ ಚಿಂಪಗೀರಿ ಸಾಹೇಬ್ ,ಹಜರತ್ ಸೈಯದ್ ಷಾ ಖುತಬೆ ಆಲಮ್ ಖಾದ್ರಿ ಬಂಕಾಪುರ,ಹಜರತ್ ಸೈಯದ್ ಅಲ್ಲಾವುದ್ಧಿನ ಖಾದ್ರಿ,ಮೌಲಾನಾ ಖ್ವಾಜಾಮೋಹಿದ್ಧಿನ ಖಾದ್ರಿ, ಮುಫ್ತಿ ಬಶೀರ್ ,ಅಹ್ಮದ್ ಮೌಲಾನಾ ಹಾಫೀಜ, ಜಹೀರ್ ಸೂತ್ತಾರಿ ಫಕೀರರು ಮತ್ತು ಇನ್ನಿತರ ಗುರುಗಳು ಹಿರಿಯರು ಉಪಸ್ಥಿತರಿದ್ದರು.

ಅದೇ ರೀತಿ ಮುಂದಿನ ತಿಂಗಳಲ್ಲಿ 02-12-2022-ರಂದು ಹಜರತ್ ಸೈಯದ್ ಷಾ ಮೆಹಮೂದ್ ಬಾಷಾ ಖಾದ್ರಿ ರೈಹಮತುಲ್ಲಾ ಅಲೈ ಅವರ ಜಿಖೀರ ಮಹಫೀಲ ಕಾರ್ಯಕ್ರಮ ಹಾಗೂ 03-12-2022ರಂದು ಸಾಯಂಕಾಲ 7-00 ಘಂಟೆ ಸಂಧಲ (ಘಂಧ) ಕಾರ್ಯಕ್ರಮ ಹಾಗೂ 04-12-2022ರಂದು ಉರುಸ್ ಇದ್ದು ಸದರಿ ದಿನದಂದು ಮಧ್ಯಾಹ್ನ 1-30ಕ್ಕೆ ಅನ್ನಸಂತರ್ಪಣೆ ಇಟ್ಟು ಕೊಳ್ಳಲಾಗಿದೆ ಭಕ್ತರು ಆಗಮಿಸಿ ಆಶಿರ್ವಾದ ಪಡೆದು ಧನ್ಯರಾಗಬೇಕು ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ