ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರದಂದು ಆಯೋಜನೆ ಮಾಡಿರುವಂತಹ ಕರ್ನಾಟಕ ಪತ್ರಕರ್ತರ ಸಂಘ ಹನೂರು ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮದ ವೇಳೆ
ತಾಲ್ಲೂಕಿನ ವಿವಿದಡೆಯ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೈತರು ಸೇರಿದಂತೆ
ಶ್ರೀಚೇತನ್ ಕುಮಾರ್ ಚಲನಚಿತ್ರ ನಿರ್ದೇಶಕ,
ಶ್ರೀಮತಿ ಮರಗದಮಣಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ,ಲೊಕ್ಕನಹಳ್ಳಿ ಶ್ರೀಸಿ.ನಾಗರಾಜು ಕಂದಾಯ ಇಲಾಖೆ,ಪಾಳ್ಯ ಹೋಬಳಿ,ಡಾ||ಚಂದ್ರಪ್ಪ ಪಿ.ಎಚ್.ಡಿ ಇಂಡಿಯನ್ ಮಾಲಟೈಮ್ ಯುನಿವರ್ಸಿಐ ( ಕೇಂದ್ರ ಸರ್ಕಾರ)ಚೆನೈ,ವೆಂಕಟೇಶ್ ಪರಿಸರ ಪ್ರೇಮಿ , ವಕೀಲರು ಚಾಮರಾಜನಗರ
ಶ್ರೀ ಕೃಷ್ಣಗೌಡ್ರರ,ನರಗೀಸ್ ಭಾನು
(ಸಮಾಜಸೇವೆ) ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಕರ್ನಾಟಕ ಪತ್ರಕರ್ತರ ಸಂಘ ಹನೂರು ತಾಲ್ಲೂಕು ಘಟಕ ಅಧ್ಯಕ್ಷ ಕುಮಾರ್ ದೊರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಉಸ್ಮಾನ್ ಖಾನ್.
