ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕುಡುದರಹಾಳು ಗ್ರಾಮದ ಹತ್ತಿರ ಆಟೋ ಮತ್ತು ಕಾರು ಮುಖಾ ಮುಖಿ ಡಿಕ್ಕಿ

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು

ಕುಡುದರಹಾಳು ಗ್ರಾಮದ ಹತ್ತಿರ ಆಟೋ ಮತ್ತು ಕಾರು ಮುಖ ಮುಖ ಡಿಕ್ಕಿ

ಸಿರುಗುಪ್ಪ ತಾಲೂಕಿನ ಪಕ್ಕದಲ್ಲಿರುವ ತಾಲೂಕಿನ ದಡೆಸುಗೂರು ಗ್ರಾಮದ ಕಬ್ಬೇರು ನಾಗರಾಜ ಎನ್ನುವ 20 ವರ್ಷದ ಆಟೋ ಚಾಲಕ

Ka 34 -8401 ಆಟೋ ಸಂಖ್ಯೆ

ಕೊತ್ತಲಚಿಂತೆ ಗ್ರಾಮಕ್ಕೆ ತೆರಳಿ ಅಲ್ಲಿ ಕೃಷಿ ಕೂಲಿಕಾರರಿಗೆ ಬರಬೇಕಾದ ಬಡವಾಟೆ ಹಣವನ್ನು ಪಡೆದು ಬರುವಾಗ ದುರ್ಘಟನೆ

ಹಚ್ಚೋಳ್ಳಿ ಗ್ರಾಮದಿಂದ ಆಗಮಿಸುತ್ತಿರುವ Ap 39 ct 3948 ಸಂಖ್ಯೆಯ ಕಾರು

ಕಾರುಡಿಕ್ಕಿಯಾದ ನಂತರ ಆಟೋ ಚಾಲಕ ನಾಗರಾಜ್ ತೀವ್ರ ಗಾಯಗೊಳ್ಳುತ್ತಾನೆ

ಈ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆ ತರುವ ಸಮಯದಲ್ಲಿ ಮಾರ್ಗ ದಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ

ಈ ದುರ್ಘಟನೆ ಯು ಮಂಗಳವಾರ ಸಂಜೆ ಹಚ್ಚೋಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು

ಸುದ್ದಿ ತಿಳಿದ ತಕ್ಷಣ ಹಚ್ಚೋಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ