ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗೌಡರ ತೋಟದಲ್ಲಿ ಎಳ್ಳ ಅಮವಾಸ್ಯೆಯ ಆಚರಣೆ

ಜೇವರ್ಗಿ:- ತಾಲೂಕಿನ ಗುಡೂರ ಎಸ್ ಎನ್ ಗ್ರಾಮದ ದಳಪತಿ ಗೌಡರ ತೋಟದಲ್ಲಿ ಅದ್ದೂರಿಯಾಗಿ ಎಳ್ಳ ಅಮಾವಾಸ್ಯೆ ಆಚರಣೆಯನ್ನ ಅರ್ಥಪೂರ್ಣವಾಗಿ ಮೂಡಿ ಬಂದ ಕ್ಷಣಗಳು ಈ ಸಂದರ್ಭದಲ್ಲಿ ಸಮಸ್ತ ಗುಡೂರ ಎಸ್ ಎನ್ ಗ್ರಾಮದ ಹಿರಿಯರು ಹಾಗೂ ಹಿತೈಷಿಗಳಾದ ವೇ ಮೂ ನೀಲಕಂಠಯ್ಯ ಸ್ವಾಮಿಜೀಯವರು,ಸುದರ್ಶನ ಸ್ವಾಮಿಜೀಯವರು, ಭಗವಂತ್ರಾಯ ಆರ್ ಪೋಲೀಸ್ ಪಾಟೀಲ್,ಗುರಪ್ಪ ಸಿ ಪಾಟೀಲ್, ಶರಣಗೌಡ ಪಾಟೀಲ್ ದಳಪತಿ,ಬಸಣ್ಣಗೌಡ ಪಾಟೀಲ್ ದಳಪತಿ,ಚಿದಾನಂದ ಗು ಜಾಗಿರದಾರ, ಸಿದ್ದರಾಮ ಮಲ್ಲೇದ ಕಲ್ಲೂರ್ , ನಿಂಗಪ್ಪ ಪೂಜಾರ,ಭೀಮಪ್ಪ ಪೂಜಾರಿ,ಸಿದ್ದು ಜಾಗಿರದಾರ,ಯಲ್ಲಪ್ಪ ಪೂಜಾರಿ ಮಯೂರ ಹಾಗೂ ಜ್ಞಾನ ಜ್ಯೋತಿ ಶಿಕ್ಣ ಸಂಸ್ಥೆಯ ವಿದ್ಯಾರ್ಥಿಗಳು ತೋಟಕ್ಕೆ ಆಗಮಿಸಿ ಖಡಕ್ ರೊಟ್ಟಿ ಮತ್ತು ಪುಂಡಿ ಪಲ್ಯ ಕಡಬು,ತರಕಾರಿಯ ಊಟವನ್ನು ಸವಿದರು.

ವರದಿ: ಚಂದ್ರಶೇಖರ ಎಸ್ ಪಾಟೀಲ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ