ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಹಾ”ಚಿತ್ರದ 2ನೇ ಪೋಸ್ಟರ್ ಬಿಡುಗಡೆ

ದಿನಾಂಕ :ಹಾ”ಚಿತ್ರದ ಚಿತ್ರಿಕರಣ ನಡೆಯುತ್ತಿದ್ದು, ಹಾ ಚಿತ್ರದ ಚಿತ್ರತಂಡವು ಇಂದು ಸಂಜೆ 6 ಗಂಟೆಗೆ ಗದಗ ಸಮೀಪದ ಮಾರುತಿ ದೇವಸ್ಥಾನದ ಸಮೀಪವಿರುವ ಮೈಲಾರಲಿಂಗ ದೇವಸ್ಥಾನ ಹಾಗೂ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಯನ್ನು ಮಾಡಲಿದ್ದು,ಚಿತ್ರದ ನಿರ್ಮಾಪಕರಾದ ಜಗದೀಶ ಕಳಸದ, ಚಿತ್ರದ ನಿರ್ದೇಶಕರಾದ ಡಾ.ರಾಕೇಶ ಹಿರೇಮನಿ ಮತ್ತು ಚಿತ್ರದ ಕ್ಯಾಮರಮ್ಯಾನ ಸುನೀಲ್ ಎಮ್,ನಾಗರಾಜ ಭಾಪಕರ್ ಹಾಗೂ ಈ ಚಿತ್ರದ ಕಲಾವಿದರಾದ ವಿಷ್ಣು ಮೇರವಾಡೆ,ಕಾಶಿಮ್ ತಹಸಿಲ್ದಾರ್, ಅಂಜಲಿ ಬೆಲ್ಲದ,ಮಂಜುನಾಥ ಮುಂಡೇವಾಡಿ,ವಿನಾಯಕ ತಡಸದ, ಅಕ್ಷಯ ಬದಿ,ತನುಜಾ ರಾಕೇಶ ಹಿರೇಮನಿ ಎಲ್ಲಾ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಯನ್ನ ಮಾಡಿದರು ಎಂದು ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ