ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಾಕ್ಟರ್ ಬಾಬು ಜಗಜೀವನ್ ರಾಮಜಿ ಮೂರ್ತಿ ಸ್ಥಾಪನೆ: ಪೂರ್ವಭಾವಿ ಸಭೆ

ಕಲಬುರಗಿ ಡಾಕ್ಟರ್ ಬಾಬು ಜಗಜೀವನ್ ರಾಮಜಿ ಅವರ ಮೂರ್ತಿ ಸ್ಥಾಪನೆ ಮಾಡಲು

ಇಂದು ಸೇಡಂನಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಯಿತು ಸಮಾಜದ ತಾಲೂಕಾ ಅಧ್ಯಕ್ಷರಾದ ಮಾರುತಿ ಕೊಡಂಗಳಕಾರ್ ಉಪಸ್ಥಿತರಿದ್ದರು ಇದ್ದರು ಶಾಸಕರ ಅನುಪಸ್ಥಿತಿಯಲ್ಲಿ ಅವರ ಜಾಗಕ್ಕೆ ಜೆಕೆ ಗೌಡ್ರು ಅವರ ನೇತೃತ್ವದಲ್ಲಿ ಡಾಕ್ಟರ್ ಬಾಬಾ ಜಗಜೀವನ ರಾಮೋಜಿ ಅವರ ಮೂರ್ತಿಯನ್ನು ಸೇಡಂನಲ್ಲಿ ಸ್ಥಾಪನೆ ಮಾಡುತ್ತೇವೆ ಎಂದು ಜೆಕೆ ಗೌಡ್ರು ಸಮಾಜದ ಮುಖಾಂತರ ಹೇಳಿದರು ಅಲ್ಲಿನ ಇರಿ ಹಿರಿಯ ನಾಯಕರಾದ ಜಗನ್ನಾಥ್ ಚಿಂತಳ್ಳಿ ಬಸವರಾಜ್ ಮಳಗಿ ಮಲ್ಲಿಕಾರ್ಜುನ್ ವಾಲಿಕಾರ್ ರಾಜು ಕಾಳಗಿ ಅನಂತಪ್ಪ ಮೋತಕಪಲ್ಲಿ ವೆಂಕಟಪ್ಪ ಮೋತಕಪಲ್ಲಿ ಈಶ್ವರ ಈಶ್ವರಪ್ಪ ಗುಂಡಗುರ್ತಿ ಹಾಗೂ ಹಾಗೂ ಸಮಾಜದ ಯುವಕರಾದ ಬಸವರಾಜ್ ಕಾಳಗಿ ರವಿ ಕಾಂಬಳೆ ಅನಿಲ್ ರನ್ನಟ್ಲಾ ಜಗನಾಥ್ ಬಿಜ್ಜನಹಳ್ಳಿ ಸಂತೋಷ್
ಹಿಂಜಳಿಕರ್ ದತ್ತು ಮುಗಟಿ ಲೊಕೇಶ್ ಅಂದ್ರಿಕಿ ದೇವು ಬುಡ್ಸಣ್ಣಿ ಕಾಶಿ ಬಸವನಗರ ಚಂದು ಕಣೆಕಲ್ ವಿಶ್ವನಾಥ್ ಕುಕ್ಕುಂದ ಇನ್ನು ಸಮಾಜದ ಹಿರಿಯರು ಮತ್ತು ಯುವಕರು ಮಾದಿಗ ಸಮಾಜದವರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ