ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಚಾರ ಮಾಡುವಂತಹ ಸಂದೇಶಗಳು

ಜೈಲು : – ಹಣವಿಲ್ಲದೆ ಇರುವ ವಸತಿಗೃಹ

ಚಿಂತೆ : – ತೂಕ ಇಳಿಸಿಕೊಳ್ಳಲು ಅಗ್ಗದ ಗ್ಯಾರಂಟಿ ಔಷಧ.

ಸಾವು : – ಪಾಸ್ಪೋರ್ಟ್ ಇಲ್ಲದೆ ಭೂಮಿ ಬಿಟ್ಟು ಹೊರಹೋಗುವುದಕ್ಕೆ ವಿನಾಯಿತಿ.

ಕೀಲಿ : – ಪಗಾರವಿಲ್ಲದೇ ಕಾಯುವ ಕಾವಲುಗಾರ

ಹುಂಜ : – ಹಳ್ಳಿಗಳಲ್ಲಿ ಎಬ್ಬಿಸುವ ಅಲಾರ್ಮ ಗಡಿಯಾರ

ವಿವಾದಗಳು : – ವಕೀಲರಿಗೆ ಹಣಗಳಿಸುವ ಮಗನಿದ್ದಂತೆ.

ಕನಸು : – ಉಚಿತ ಚಲನಚಿತ್ರ.

ಆಸ್ಪತ್ರೆ : – ರೋಗಿಗಳ ಸಂಗ್ರಹಾಲಯ.

ಸ್ಮಶಾನ ಭೂಮಿ: – ವಿಶ್ವದ ಕೊನೆಯ ನಿಲ್ದಾಣ.

ದೇವರು: – ಎಂದಿಗೂ ಭೇಟಿಯಾಗದ ಪ್ರಧಾನ ವ್ಯವಸ್ಥಾಪಕ.

ವಿದ್ವಾಂಸ: – ಅವನೊಬ್ಬನೇ ಗುತ್ತಿಗೆದಾರ.

ಕಳ್ಳ : – ರಾತ್ರಿಯಲ್ಲಿ ಕೆಲಸ ಮಾಡುವ ಪ್ರಾಮಾಣಿಕ ವ್ಯಾಪಾರಿ.

ಜಗತ್ತು : – ದೊಡ್ಡ ಧರ್ಮಶಾಲಾ.

ಆಯುಷ್ಯವೆಂಬ ಚಲನಚಿತ್ರದಲ್ಲಿ ಮತ್ತೊಮ್ಮೆ ಅವಕಾವೇ ಇಲ್ಲ

ಹಾತೊರೆಯುವ ಇಷ್ಟ ಪಡುವ ಕ್ಷಣಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಬರುವುದಿಲ್ಲ

ನಿಮಗೆ ಅನಿಸಿದ ಕ್ಷಣವನ್ನು ಅಳಿಸಲು ಸಾಧ್ಯವಿಲ್ಲ … ಏಕೆಂದರೆ ಇದು ಪ್ರತಿದಿನವೂ ಒಂದೇ ಆಗಿರುತ್ತದೆ,

ಇದು ರಿಯಾಲಿಟಿ ಶೋ ಅಲ್ಲ …..
ಆದ್ದರಿಂದ ಪ್ರತಿಯೊಬ್ಬರನ್ನು ಪ್ರೀತಿಯಿಂದ ನೋಡಿಕೊಳ್ಳಿ, ಏಕೆಂದರೆ, ಈ ಜೀವನವೆಂಬ ಚಲನಚಿತ್ರವು ಮತ್ತೊಮ್ಮೆ ಬರುವುದೇ ಇಲ್ಲ….!!

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ