ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಂಪನಗೌಡ ಬಾದರ್ಲಿ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್

ಸಿಂಧನೂರು:ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಸಿದ್ದರಾಮಯ್ಯ ನವರ ಆಶಯದಂತೆ ಹಾಗೂ ಅಂದಿನ ಶಾಸಕರಾದಂತಹ ಹಂಪನಗೌಡ ಬಾದರ್ಲಿಯವರ ಕನಸಿನ ಕೂಸು ಈ ಇಂಧಿರಾ ಕ್ಯಾಂಟಿನ್.

ಹೌದು ಯಾರು ಕೂಡಾ ಹಸಿವಿನಿಂದ ಮಲಗಬಾರದು, ಬಡವರ ಹಸಿವು ನೀಗಿಸಲು ತೆರೆದ ಈ ಇಂಧಿರಾ ಕ್ಯಾಂಟಿನ್ ಇಂದು ಎಷ್ಟು ಉಪಯುಕ್ತವಾಗಿದೆ ಎಂದರೆ,.. ಬೆಳಿಗ್ಗೆ ಮನೆಯಲ್ಲಿ ಉಪಹಾರ ಸೇವಿಸದೆ ಬರುವ ತಾಲ್ಲೂಕಿನ ಹಳ್ಳಿ ಭಾಗದ ವಿದ್ಯಾರ್ಥಿಗಳು ಈ ಇಂದಿರಾ ಕ್ಯಾಂಟಿನನ್ನು ಅವಲಂಬಿಸಿ ಕಡಿಮೆ ದರದಲ್ಲಿ ಗುಣಮಟ್ಟದ ಉಪಹಾರವನ್ನು ಸೇವಿಸೋದು ತಾವು ಕಣ್ಣಾರೆ ಕಂಡಿರುತ್ತಿರಿ.

ಇದರ ಜೊತೆಗೆ ಮಧ್ಯಾಹ್ನ, ರಾತ್ರಿಯ ಸಮಯದಲ್ಲಿ ಕಡು ಬಡವರು, ಹಮಾಲರು, ಕಾರ್ಮಿಕರು ಇಲ್ಲಿಯೇ ಅತ್ಯಂತ ರುಚಿಕರವಾದ ಊಟವನ್ನು ಮಾಡಿ ಹಸಿವು ನೀಗಿಸಿಕೋಳ್ಳುತ್ತಾರೆ ಇದಕ್ಕೆ ಮುಖ್ಯ ಕಾರಣ ಅಂದಿನ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಹಾಗೂ ಸಿಂಧನೂರು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ ಸ್ಥಾಪನೆಗೆ ಮಾನ್ಯ ಶಾಸಕರು ಹಂಪನಗೌಡರು ಎಂದರೆ ತಪ್ಪಾಗಲಾರದು ಎಂದು ಹಂಪನಗೌಡ ಬಾದರ್ಲಿ ಅವರ ಅಭಿಮಾನಿಯಾದ ವಾಗೇಶ್ ಅವರು ಇಂದು ಇಂದಿರಾ ಕ್ಯಾಂಟೀನಗೆ ಭೇಟಿ ನೀಡಿದಾಗ ಮಾತನಾಡಿದರು.
ವರದಿ :-ವೆಂಕಟೇಶ.ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ