ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೌನವಾಯಿತು ನನ್ನೊಲವು

ಮೌನವಾಯಿತು ನನ್ನೊಲವು
ನನ್ನೊಲವಿನ ಕಾದಂಬರಿಯ ಮುನ್ನುಡಿಯಲ್ಲಿ
ನೀನೇನು ಆಗಿರಲಿಲ್ಲ ನನಗೆ
ಆದರೂ ಅದ್ಹೇಗೆ ನನ್ನ ಪ್ರೇಮ ಪುಟಗಳೊಳಗೆ
ನೀನೊಂದು ಪಾತ್ರವಾಗಿ ಸೇರಿ ಹೋದೆ
ನನ್ನ ಸೌಂದರ್ಯಕೆ ಮಾರುಹೋದ ಕ್ಷಣಿಕ
ಪ್ರೀತಿ ಅನ್ನೋ ಬಲವಾದ ಅಸಡ್ಡೆ ನಿನ್ನ ಮೇಲೆ ನನಗೆ

ನೀ ವಿನಂತಿಸಿದ್ದು ಒಂದೇ
ಕಿರುನಗು ಸಾಕು ನೀ ನನ್ನವಳೇನುವ ಗುರುತಿಗೆ
ನನ್ನ ಮೇಲಿನ ನಿನ್ನ ಕಳಜಿ  ಆಕರ್ಷಣೆಯ
ಪರಮವಾದಿ ಅಲ್ಲ ಅಂತ ಅನ್ನಿಸಲ್ಲೆ ಇಲ್ಲ
ನಿನ್ನ ಕಣ್ಣು ಪ್ರೀತಿಯ ಭಾವವ
ಒತ್ತಿ ಒತ್ತಿ ಹೇಳುತ್ತಿದರು ಮನ ಅರ್ಥೈಸಲೇ ಇಲ್ಲ

ನಿನ್ನ ಅಕ್ಷಿಯಲ್ಲಿ ಜಮಾವಣೆಯಾದ ಅಷ್ಟು ಪ್ರೀತಿ
ನನ್ನ ಅಂತಾರಳವ ವಿಚಲಿಸದೆ ಬಿಡಲಿಲ್ಲ
ಪದೇ ಪದೇ ನಿನ್ನ ಕಂಗಳ ಹಾವಳಿ
ಮೌನದ ನೋಟ ಪರಿ ಪರಿಯಾಗಿ ವಿನಂತಿಸೊ
ಭಾವನುರಾಗ ನನ್ನ ಮನದ ಮೂಲೆಯಲ್ಲಿ
ಹುಟ್ಟಿ ಕೊಂಡಿತ್ತು ಒಲವು ನಯನ ಹುಡುಕುತ್ತಿತು ನಿನ್ನ

ಬಿಡದೆ ಕಾಡೊ ಕನಸಿನೊಳಗಿನ ಕನವರಿಕೆ ನಿನಾದೆ
ರಾಮನ  ಕಿರುನಗುವಿಗೆ ಮುಗುಳು ನಗೊ         ಮೈಥಿಲಿಯದೆ ನಾ ಇಷ್ಟದರು ನಾವು ಮಾತಡಲಿಲ್ಲ
ನೀ ಕೇಳಲು ಇಲ್ಲ ನಾನಗಿ ಹೂ ನಗು ಬಿರಲು ಇಲ್ಲ
ಉಳಿದೆ ಹೊಯಿತು ಮೌನವಾಗಿ
ಹೇಳಬೇಕಿದ ನನ್ನ ಒಲವು.
                                   -ಭೂಮಿಕಾ(ಸವಿತಾ.ಡಿ)
                                      ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ