ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊನ್ನಾಳಿಯ ರಸ್ತೆಯಲ್ಲಿ ಗುಂಡಿಗಳ ಕಾರು ಬಾರು


ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದೇ ಕಾರು ಬಾರು
ಹೊನ್ನಾಳಿ ನಗರದ ಪ್ರಮುಖ ರಸ್ತೆಯಾದ ಸಂಪಿಗೆ ರಸ್ತೆಯ ಮತ್ತು BSNL ಆಫೀಸ್ ನ ಎದುರು ರಸ್ತೆ ಅದೂ ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿರುವ ದೊಡ್ಡ ದೊಡ್ಡ ಗುಂಡಿಗಳು ಆ ಗುಂಡಿಯಿಂದ ಮೇಲೆ ಎದ್ದಿರುವ ಕಬ್ಬಿಣದ ಸರಳುಗಳು ಮನುಷ್ಯರ ಕಾಲಿಗೆ ತಾಕಿದರೆ ಏನಾಗುತ್ತೆ ಅಂತ ಎಲ್ಲರಿಗೂ ಗೊತ್ತು !ಅಲ್ವಾ ಎಂದು ಸಾರ್ವಜನಿಕರೇ ಅಲ್ಲಿನ ಅಕ್ಕಪಕ್ಕದ ಪೆಟ್ಟಿಗೆ ಅಂಗಡಿಯವರು, ವ್ಯಾಪಾರಿಗಳು , ಹೇಳುತ್ತಿದ್ದಾರೆ ದಿನಾಲೂ ವಯಸ್ಸಾದವರು, ಮಕ್ಕಳು , ಹೆಂಗಸರು , ಬೀಳುತ್ತಿರುತ್ತಾರೆ ಸೈಕಲ್ ಮತ್ತು ಮೋಟಾರ್ ಸೈಕಲ್, ಬೈಕ್ ಗಳು ಹೋಗುವುದೂ ತುಂಬಾ ಕಷ್ಟವಾಗಿದೆ , ಅದೇ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳಿಗೆ , ಜನಪ್ರತಿನಿಧಿಗಳು ನೋಡಿಯೂ ನೋಡದ ರೀತಿಯಲ್ಲಿ ಓಡಾಡುತ್ತಿದ್ದಾರೆ !?ಎಂತಹ ವಿಪರ್ಯಾಸದ ಸಂಗತಿ !!!ನೀವೇ ಹೇಳಿ ಸ್ವಾಮಿ ಸಾರ್ವಜನಿಕರೇ ಇದರ ಬಗ್ಗೆ ಧ್ವನಿ ಎತ್ತುವವರು ಯಾರು?,
ಜನ ಪ್ರತಿನಿಧಿಗಳಿಗೆ ಕಣ್ಣು ಮುಚ್ಚಿಕೊಂಡು ಕುಳಿತಿರುವ ಹಾಗಿದೆ
ಅಧಿಕಾರಿಗಳು ಕುಂಭಕರ್ಣನಂತೇ ನಿದ್ರೆ ಎಲ್ಲಿ ಇದ್ದಾರೆಯೇ?

: ಪ್ರಭಾಕರ ಡಿ ಎಮ್ ಹೊನ್ನಾಳಿ ತಾಲೂಕು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ