ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿವೃದ್ಧಿ ಕಾಮಗಾರಿ ಯೋಜನೆಗೆ ಚಾಲನೆ

ಬಾಗಲಕೋಟ್ :27-3-2023 ರಂದು ಶ್ರೀ ಮುಖ್ಯಮಂತ್ರಿಗಳ ಅಮೃತ ನಗರ ಸ್ಥಾನ ಮುನ್ಸಿಪಾರ್ಟಿ ಯೋಜನೆ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿ ಕಾಮಗಾರಿ ಯೋಜನೆಗೆ ಚಾಲನೆಯನ್ನು ಬಾಗಲಕೋಟ್ ಜನಪ್ರಿಯ ಶಾಸಕರಾದಂತ ವೀರಣ್ಣ ಚರಂತಿಮಠ , ನಗರಸಭೆ ಅಧ್ಯಕ್ಷರಾದಂತಹ ಜ್ಯೋತಿ ಭಜಂತ್ರಿ ಉಪಾಧ್ಯಕ್ಷರಾದಂತ (ಅವರಾದಿ) ಸೇರಿದಂತೆ ಹಲವು ನಗರ ಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು, ಸುಮಾರು1856, ಲಕ್ಷಗಳ ಯೋಜನೆಯಾಗಿದೆ, ಕಾಮಗಾರಿಗಳ ವಿವರ ಒಟ್ಟು ಕಾಮಗಾರಿಗಳು 16, ಅದರಲ್ಲಿ ಕಾಮಗಾರಿ ಕ್ರಮ ಸಂಖ್ಯೆ ಒಂದು ವಿದ್ಯಾಗಿರಿ ವಾರ್ಡ್ ನಂಬರ್ 32 ಮತ್ತು 33ರಲ್ಲಿ ಸಂಖ್ಯೆ 6 7 9 ರಿಂದ 18 20 ರಲ್ಲಿ ರಸ್ತೆಗಳಿಗೆ ಹಾಗೂ ಸಾಯಿ ಮಂದರ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ವಾರ್ಡ್ ನಂಬರ್ 18 ತೆಗಿ ಬಡಾವಣೆ ರೋಣದ ಬಡಾವಣೆ ರೂಪ್ಲ್ಯಾಂಡ್ ಬಡಾವಣೆಗಳಿಗೆ ಡಾಂಬರೀಕರಣ, ವಾರ್ಡ್ ನಂಬರ್ 10 ಜನತಾ ಬಜಾರ್ ರಸ್ತೆಯಿಂದ ಚರಂತಿಮಠ ರಸ್ತೆಗಳಿಗೆ ಡಾಂಬರೀಕರಣ, ಗುತ್ತಿಗೆದಾರರಾದ ಸದಾಶಿವ, ಚನ್ನಬಸಪ್ಪ,ಚಿಕರೆಡ್ಡಿ ಈ ಸಂದರ್ಭದಲ್ಲಿ ಇದ್ದರು

-ಶೇಖಪ್ಪ ಬಾಳಿಕಾಯಿ ಬಾಗಲಕೋಟ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ