ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊನ್ನಾಳಿ ತಾಲೂಕು ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ

ದಾವಣಗೆರೆ:ಹೊನ್ನಾಳಿ ತಾಲೂಕು ಉಪ ವಿಭಾಗಾಧಿಕಾರಿಯಾದ ತಿಪ್ಪಣ್ಣ ಹುಲ್ಮನಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿ
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ನೀತಿ ಸಮಿತಿ ಜಾರಿಯ ಮತ್ತು ಅದರ ನಿಯಮಗಳನ್ನು ಮಾಧ್ಯಮದವರ ಮುಂದೆ ತಿಳಿಸಿದರು ಈ ಬಾರಿ ಚುನಾವಣಾ ಆಯೋಗವು ಒಂದು ಹೊಸ ನಿಯಮವನ್ನು ತಂದಿದೆ 80 ವರ್ಷ ವಯಸ್ಸಾದವರಿಗೆ ಮನೆಯಲ್ಲೇ ಕುಳಿತು ಮತದಾನ ಮಾಡಬಹುದು ಅಂತವರನ್ನು ನಮ್ಮ ಇಲಾಖೆಯಿಂದ ಗುರುತಿಸಿ ಅವರಿಗೆ ನಮ್ಮ ಇಲಾಖೆಯಿಂದ ಒಂದು ಅರ್ಜಿಯನ್ನು ನೀಡುತ್ತೇವೆ ಅದನ್ನು ಭರ್ತಿ ಮಾಡಿ ನಮ್ಮ ಇಲಾಖೆಯವರಿಗೆ ತಲುಪಿಸಿದರೆ ಅವರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ
ಹಣಕಾಸಿನ ವ್ಯವಹಾರಗಳ ಮೇಲೆ ನಿಗಾ ಅಕ್ರಮಗಳು ನಡೆದಂತೆ ಕ್ರಮ ಹಣ ಹೆಂಡ ಹಂಚದಂತೆ ಸಾರ್ವಜನಿಕರು ಸಿಟಿಜನ್ ಎಂಬ ಹೊಸ ಆಪ್ ಮೂಲಕ ಚುನಾವಣೆಯಲ್ಲಿ ಯಾವುದೇ ಪಕ್ಷದವರು ಬಟ್ಟೆ ಉಡುಗೊರೆಯನ್ನು ಹಂಚಿದರೆ ಸಿಟಿಜನ್ ಆಪ್ ಮೂಲಕ ನಮಗೆ ದೂರು ನೀಡಿದರೆ ದೂರು ನೀಡಿದಂತವರ ಹೆಸರು ಮತ್ತು ಮೊಬೈಲ್ ನಂಬರನ್ನು ಗುಪ್ತವಾಗಿಡುತ್ತೇವೆ. ಚುನಾವಣಾ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ಮತ್ತು ಮಾಧ್ಯಮದವರು ನಮಗೆ ಸಹಕಾರ ನೀಡಬೇಕು ಎಂದು ನಮ್ಮ ವಾಹಿನಿ ಜೊತೆ ಮಾತನಾಡಿದರು.

ಪ್ರಭಾಕರ ಡಿ ಎಮ್ ಹೊನ್ನಾಳಿ ತಾಲೂಕು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ