ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಿಂದ ಪ್ರಚಾರ ಆರಂಭಿಸಿದ ಶಾಸಕ ಆರ್.ನರೇಂದ್ರ ರಾಜು ಗೌಡ

ಚಾಮರಾಜನಗರ ಜಿಲ್ಲೆಯ

ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಪ್ರದೇಶದಲ್ಲಿ ನಾನು ಈಗಾಗಲೇ ಪಕ್ಷ ನೀಡಿರುವ ಭರವಸೆಯನ್ನು ನಿಮಗೆ ಪ್ರಚಾರ ಮಾಡುವ ಸಲುವಾಗಿ ನಾವು ಈಗಾಗಲೇ ಪ್ರಾರಂಭಿಸಿದ್ದೇವೆ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.
ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಪ್ರತಿ ಸಲವು ನಾನು ಚುನಾವಣಾ ಪ್ರಚಾರ ಮಾಡುತ್ತಿದ್ದು ಅದರಂತೆಯೆ ಇಂದು ಸಹ ಆರಂಭಿಸಿದ್ದೇವೆ ನಮ್ಮ ಪಕ್ಷದ ಕಳೆದ ಬಾರಿ ನೀಡಿದ ನೂರೈವತ್ತು ಭರವಸೆಗಳಲ್ಲಿ ನೂರ ಮೂವತ್ತುಕ್ಕೂ ಹೆಚ್ವು ಭರವಸೆ ಈಡೆರಿಸಿದ್ದೇವೆ ನಮ್ಮ ಸರ್ಕಾರ ಬಂದರೆ ಮುಂದಿನ ದಿನಗಳಲ್ಲಿ ಮನೆ ಯಜಮಾನನಿಗೆ ಎರಡು ಸಾವಿರ ರೂಪಾಯಿ ,ಹತ್ತುಕೆಜಿ ಅಕ್ಕಿ,ಇನ್ನೂರು ಯುನಿಟ್ ವಿದ್ಯುತ್ ಉಚಿತ ,ಪದವೀದರರಿಗೆ ಮೂರು ಸಾವಿರ ಹಣ,ಐಟಿಐ ಮಾಡಿದವರಿಗೆ ಒಂದುವರೆ ಸಾವಿರ ಹಾಗೂ ಹಲವಾರು ಜನಪರ ಯೋಜನೆಯನ್ನು ಜಾರಿಗೆ ತರಲು ಎಲ್ಲರು ಕಾಂಗ್ರೆಸ್ ನ ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಕೈ ಬಲಪಡಿಸುವ ಉದ್ದೇಶದಿಂದ ಎಲ್ಲಾರು ಮತ ನೀಡಬೇಕಾಗಿ ವಿನಂತಿ ಮಾಡಿಕೊಳ್ಳತ್ತೆವೆ ಎಂದು ತಿಳಿಸಿದರು ಇಂದು ಗೋಪಿನಾಥಂ,ಆಲಂಬಾಡಿ,ಕೋಟೆಯುರು,ಗೋರಸಾಣೆ,ಅಣೆಹೋಲ,ಹೊಗೇನ್ ಕಲ್ ಪಾಲ್ಸ್ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಪ್ರಚಾರ ಮಾಡಲಾಯಿತು. ಇದೇ ಸಮಯದಲ್ಲಿ ಕೆ ಈಶ್ವರ್,ರಂಗಸ್ವಾಮಿ , ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಗಿರೀಶ್ ,ಯುವ ಮುಖಂಡ ನವನೀತ್ ಗೌಡ, ಪುಟ್ಟಸ್ವಾಮಿ,ಸ್ವಾಮಿ, ಕುಮಾರ್ ,ಹರೀಶ್ ಕುಮಾರ್ ,ಪುಟ್ಟಸ್ವಾಮಿ,ಸಿದ್ದರಾಜು,ಸೆಂದಿಲ್ ,ಸೆಲ್ವ ,ಹನುಮಂತ ,ಮಣಿ ,ನಟರಾಜು ,ಮಾದೇಶ್ ,ರವಿ ,ವಿಜಿ ಮುಂತಾದವರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ