ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

‘ಮತ,ದಾನ….!!!

ರಕ್ತದಾನ ಮಾಡಿ ಪ್ರಾಣ ಉಳಿಸಿ
ವಿದ್ಯಾದಾನ ಮಾಡಿ ಜ್ಞಾನ ಬೆಳೆಸಿ
ಕನ್ಯಾದಾನ ಮಾಡಿ ಮೋಕ್ಷ ಕರುಣಿಸಿ
ನೇತ್ರದಾನ ಮಾಡಿ ಬಾಳ ಬೆಳಕಾಗಿಸಿ
ಆ ದಾನ, ಈ ದಾನಗಳಿಗಿಂತ
ದೊಡ್ಡದೆಂದರೆ ಈ ಸಮಾಧಾನ..!!

ಸಮಾಧಾನದಿಂದಲೇ ಮಾಡಿ
ಮೇ ಹತ್ತರಂದು ಮತದಾನ..!!
ಸಂಯಮದಿಂದ, ಸಮಾಜದ
ಒಳಿತಿಗಾಗಿ ಮಾಡುವ ಈ
ಮತದಾನವೂ ಕೂಡಾ
ಶ್ರೇಷ್ಠವೆಂದೆನಿಸಿಹುದಯ್ಯ
ಇಂದಿನ ಜಗದಳೊಳಗೆ..!!ಆಸೆ,ಆಮಿಷಗಳಿಗೆ ಒಳಗಾಗದೆ
ಪ್ರಬುದ್ದತೆಯಿಂದ ಮತ
ಚಲಾಯಿಸಿ
ಮತದಾನದ ಹಕ್ಕನ್ನು ಸಮರ್ಪಕವಾಗಿ
ಸಾರ್ಥಕ ಮಾಡಿಕೊಳ್ಳೋಣ ಬನ್ನಿ..!!!

  • ‘ಸುಮನ,ತನಯ ತಲ್ಲೂರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ