ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೇವರ್ಗಿಯಲ್ಲಿ ಜೆಡಿಎಸ್ ಗೆಲ್ಲಲಿದೆ ಕಾಂಗ್ರೆಸ್ ಧೂಳಿಪಟವಾಗಲಿದೆ ಗುರು ಹಾರನಾಳ


ಹಲವಾರು ವರ್ಷಗಳಿಂದ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದೇವೆ ಕೆಲಸದ ನಿಮಿತ್ತ ನಾವು ಕಾಂಗ್ರೆಸ್ ಆಫೀಸ್ಗೆ ಹೋದರೆ ಕಾಂಗ್ರೆಸ್ ಕಾರ್ಯಕರ್ತರ ಮಾತು ಕೇಳುತ್ತಾರೆ ವಿನ ಸಾಮಾನ್ಯ ಜನರ ಮಾತು ಡಾಕ್ಟರ್ ಅಜಯ್ ಸಿಂಗ್ ಅವರು ಚುನಾವಣೆಯಲ್ಲಿ ಗೆದ್ದು ಬೆಂಗಳೂರಿಗೆ ಹೋದರೆ ಮತ್ತೆ ಬರೋದು ಚುನಾವಣೆಯ ಸಮೀಪದಲ್ಲಿ ನಮ್ಮ ಕಷ್ಟ ಕೇಳೋರು ಯಾರು ಕೇಳುವುದಿಲ್ಲ ಯಾಕೆಂದರೆ ಅವರ ಪಾರ್ಟಿಯ ಕಾರ್ಯಕರ್ತರ ಬೇಕು ವಿನ ನಮ್ಮಂತ ಸಾಮಾನ್ಯ ಜನರು ಅಲ್ಲ ಆದ್ದರಿಂದ ಈ ಬಾರಿ ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಅವರಿಗೆ ಬೆಂಬಲಿಸಿದರೆ ಪ್ರತಿಯೊಂದು ಹಳ್ಳಿಯ ಜನರ ಸಮಸ್ಯೆಗಳು ಬಗೆಹರಿಯುತ್ತವೆ ಯಾಕೆಂದರೆ ಅಧಿಕಾರ ಇದ್ದರೂ ಇರದಿದ್ದರೂ ಜನರ ಭಾವನೆಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುತ್ತಾರೆಂದು ಗ್ರಾಮೀಣ ಭಾಗದ ಜನ ಮಾತಾಡಿಕೊಳ್ಳುತ್ತಿದ್ದಾರೆ ಈ ಬಾರಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುವ ಸರಳ ಸಜ್ಜನಿಕಿಯ ಪ್ರಾಮಾಣಿಕ ವ್ಯಕ್ತಿತ್ವ ದೊಡ್ಡಪ್ಪಗೌಡ ಅವರದು ಅವರಿವರಲ್ಲದೆ ಯಾರೇ ಹೋದರು ಸ್ಥಳದಲ್ಲಿಯೇ ಸ್ಪಂದಿಸಿ ಲಕ್ಷಾಂತರ ಜನರು ದೊಡ್ಡಪ್ಪಗೌಡ ಅವರ ಗುಣಗಾನ ಮಾಡುತ್ತಿದ್ದಾರೆ ಈ ಬಾರಿ ದೊಡ್ಡಪ್ಪಗೌಡ ಅವರು ಜೇವರ್ಗಿಯಲ್ಲಿ ಶಾಸಕರಾಗೋದು ಖಚಿತವಾಗಿದೆ ಆದ್ದರಿಂದ ನಮ್ಮ ಎಲ್ಲಾ ಸ್ನೇಹಿತರು ಸಮಾಜದ ಬಾಂಧವರು ಈ ಬಾರಿ ದೊಡ್ಡಪ್ಪಗೌಡ ಅವರಿಗೆ ಬೆಂಬಲಿಸಿ ಶಾಸಕರನ್ನಾಗಿ ಆಯ್ಕೆ ಮಾಡೋಣ ಪ್ರತಿಯೊಂದು ಹಳ್ಳಿಗಳು ಅಭಿವೃದ್ಧಿ ಆಗಬೇಕಾದರೆ ಭ್ರಷ್ಟಾಚಾರ ನಿಲ್ಲಬೇಕಾದರೆ ಸೇವಾ ಮನೋಭಾವ ಇರುವ ದೊಡ್ಡಪ್ಪಗೌಡರಿಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸೋಣ ಎಂದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ