ಮತಗಟ್ಟೆಗೆ ಬನ್ನಿರಣ್ಣ
ಸರದಿ ಸಾಲಲಿ ನಿಲ್ಲಿರಣ್ಣ,
ಮತ ದಾನ ಮಾಡಿರಣ್ಣ
ನಿಮ್ಮ ಹಕ್ಕು ಚಲಾಯಿಸಿರಣ್ಣ,
ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,
ಸೂಕ್ತ ಬದುಕ ಕಾಣಿರಣ್ಣ.
-ಶಿವಪ್ರಸಾದ್ ಹಾದಿಮನಿ.
ಕೊಪ್ಪಳ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮತಗಟ್ಟೆಗೆ ಬನ್ನಿರಣ್ಣ
ಸರದಿ ಸಾಲಲಿ ನಿಲ್ಲಿರಣ್ಣ,
ಮತ ದಾನ ಮಾಡಿರಣ್ಣ
ನಿಮ್ಮ ಹಕ್ಕು ಚಲಾಯಿಸಿರಣ್ಣ,
ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,
ಸೂಕ್ತ ಬದುಕ ಕಾಣಿರಣ್ಣ.
-ಶಿವಪ್ರಸಾದ್ ಹಾದಿಮನಿ.
ಕೊಪ್ಪಳ
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By Serverhug Web Solutions