ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಜಿ ಶಾಂತನಗೌಡರು ಮತ್ತು ಬಿಜೆಪಿ ಅಭ್ಯರ್ಥಿಯಾದ ಎಂ ಪಿ ರೇಣುಕಾಚಾರ್ಯರಿಂದ ಮತದಾನ


ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಜಿ ಶಾಂತನಗೌಡರು ಮತ್ತು ಬಿಜೆಪಿ ಅಭ್ಯರ್ಥಿಯಾದ ಎಂ ಪಿ ರೇಣುಕಾಚಾರ್ಯರು ಮತದಾನ ಮಾಡಿದರು
ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಮೂರು ವಿಶೇಷ ಮತಗಟ್ಟೆ ಎಂದು ಮಾಡಿದ್ದಾರೆ ಇದರಲ್ಲಿ ಒಂದು ವಿಕಲಚೇತನ ಮತದಾನ ವಿಶೇಷ ನಿನ್ನೊಂದು ಸಖೀ ಮತದಾನ ಮತಗಟ್ಟೆ ಇನ್ನೊಂದು ಬಂಜಾರ ಮತಗಟ್ಟೆ ಎಂದು ಮೂರು ವಿಶೇಷ ಮತಗಟ್ಟೆಗಳನ್ನು
ಸಖಿ ಮತಗಟ್ಟೆಯಲ್ಲಿ ಮತಗಟ್ಟೆಯಲ್ಲಿ ಬರೀ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವುದರಿಂದಇದಕ್ಕೆ ಸಖಿಮತಗಟ್ಟೆ ಎಂದು ಕರೆದಿದ್ದಾರೆ
ವಿಕಲಚೇತನರು ಕಾರ್ಯನಿರ್ವಹಿಸುತ್ತಿರುವ ಮತಗಟ್ಟೆಯನ್ನು ವಿಶೇಷ ವಿಕಲಚೇತನ ಮತಗಟ್ಟೆ ಎಂದು ಕರೆದಿದ್ದಾರೆ
ಕಮ್ಮರಘಟ್ಟೆ ತಂಡದಲ್ಲಿ ಅಂಜನಾಪುರ ಇಲ್ಲಿ ಬರಿ ಬಂಜಾರ ಸಮುದಾಯದ ವಾಸವಿದ್ದು ಆದ್ದರಿಂದ ಈ ಮತಗಟ್ಟೆಯನ್ನು ಬಂಜಾರ ಮತಗಟ್ಟೆ ಎಂದು ವಿಶೇಷವಾಗಿ ಸಂಗ್ರಹಿಸಿ ಬಂಜಾರ ಸಮುದಾಯದ ವಸ್ತ್ರಗಳನ್ನು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಗೂಡೆ ಮೇಲೆ ಬಂಜಾರ ಸಮುದಾಯದ ಚಿತ್ರಗಳನ್ನು ಬರೆದು ಮತದಾನದ ಹಕ್ಕನ್ನು ಚಲಾಯಿಸುವಂತೆ ಬರೆದಿದ್ದಾರೆ.
-ಪ್ರಭಾಕರ್ ಹೊನ್ನಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ