ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ. ನೂತನ ತಾಲ್ಲೂಕು ಅಧ್ಯಕ್ಷರಾಗಿ ಆರ್ ತಿಮ್ಮಯ್ಯ ನಾಯಕ ಆಯ್ಕೆ

ಸಿಂಧನೂರು. ನಗರದ ಶ್ರೀ ಮಹರ್ಷಿ ವಾಲ್ಮೀಕಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್ ತಿಮ್ಮಯ್ಯ ನಾಯಕ ಅವರ ನೇತೃತ್ವದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಸಮಿತಿ ರಚನೆ ಮಾಡಲಾಯಿತು.

ಸಿಂಧನೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆರ್. ತಿಮ್ಮಯ್ಯ ನಾಯಕ್ ಸಮುದಾಯದ ಕುರಿತು ಮಾತನಾಡಿದ ಅವರು ಸಮಾಜದ ಏಳಿಗೆಗಾಗಿ ಸೌಹಾರ್ದತೆ ಸಹಬಾಳ್ವೆ ಸಮಾನತೆಯಿಂದ ಎಲ್ಲಾರು ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗ್ತಾನೆ ಮತ್ತು ರಾಜಕೀಯ ವಾಗಿ ಉತ್ತಮವಾಗಿ ಕೆಲಸ ಮಾಡುವುದರ ಮೂಲಕ ಸಮಾಜಕ್ಕಾಗಿ ಶ್ರಮವಹಿಸಿ ಎಂದು ಹೇಳಿದರು

ಉಪಾಧ್ಯಕ್ಷರಾಗಿ ಓಬಳೇಶ್ ನಾಯಕ್ ಗೊರೆಬಾಳ ಮತ್ತು ಗೌರವಾಧ್ಯಕ್ಷರಾಗಿ ದೊಡ್ಡ ಅಮರಯ್ಯ ನಾಯಕ್ ಅವರನ್ನು ಸಹ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಿಮ್ಮಯ್ಯ ನಾಯಕ್ ಮಲ್ಲಾಪುರ್, ಯಮನೂರ ನಾಯಕ ಮುಳ್ಳೂರು, ನಾಗರಾಜ್ ನಾಯಕ್ ಗುಂಜಳ್ಳಿ, ವಿಶ್ವನಾಥ್ ನಾಯಕ್ ಗೋನವಾರ್, ಮಾಜಿ ತಾಲೂಕ ಅಧ್ಯಕ್ಷರಾದ ಅರುಣ್ ಕುಮಾರ್ ನಾಯಕ್, ವೆಂಕೋಬ್ ನಾಯಕ್, ಹನುಮಂತಪ್ಪ ಫುಲದಿನ್ನಿ, ಮಲ್ಲಯ್ಯ ನಾಯಕ್ ವಕೀಲ ಗೊನ್ವಾರ್,ವೆಂಕೋಬ ನಾಯಕ ಬೂದಿಹಾಳ, ಶರಣಪ್ಪ ನಾಯಕ್ ಹಂಚಿನಾಳ, ಯಮನೂರಪ್ಪ ನಾಯಕ್ ಗೊರೆಬಾಳ್, ಶರಣಪ್ಪ ನಾಯಕ್ ಗೊರೆಬಾಳ್, ನರಸಣ್ಣ ನಾಯಕ ಗೋನವಾರ್, ವೆಂಕಟೇಶ ನಾಯಕ ಭೂತಲದಿನ್ನಿ,ವೀರೇಶ್ ನಾಯಕ್ ಎಳುರಾಗಿ,ಮಲ್ಲಯ್ಯ ನಾಯಕ್ ಗೋಮರ್ಸಿ,ವೆಂಕೋಬ್ ನಾಯಕ್ ಬೂತಲದಿನ್ನಿ, ಫಕೀರಪ್ಪ ನಾಯಕ್ ರಾಮತ್ನಾಳ, ಮತ್ತು ಅನೇಕ ಸಮುದಾಯದ ಮುಖಂಡರು ಯುವಕರು ಉಪಸ್ಥಿತಿಯಲ್ಲಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ