ಮನವೇ ಸಾವಿರ ಕನಸುಗಳ ಹೊತ್ತೊಯ್ಯುವ ದಡವೆ,
ಹುಡುಕುತ್ತಿರುವ ಕನಸಿಗೆ ಬಲೆ ಹಾಕುವ ಸೆರೆಯೇ,
ತಾಳ್ಮೆಯಿಂದ ದಕ್ಕುವ ಸ್ಥಾನದ ಬಲವೇ
ಅವರವರ ಜ್ಞಾನಕ್ಕೆ ಅವರವರಿಗೆ ದಕ್ಕುವ ಸಂತೋಷದ ಫಲವೇ
ಸಂಭ್ರಮಿಸುವ ಮನಕ್ಕೆ ಮನದುಂಬಿ, ಕೊಂಡೊಯ್ಯುವ ನಾವಿಕನ ಅಲೆಯೇ.
-ಮದನಾ ವೈಶಾಲಿ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮನವೇ ಸಾವಿರ ಕನಸುಗಳ ಹೊತ್ತೊಯ್ಯುವ ದಡವೆ,
ಹುಡುಕುತ್ತಿರುವ ಕನಸಿಗೆ ಬಲೆ ಹಾಕುವ ಸೆರೆಯೇ,
ತಾಳ್ಮೆಯಿಂದ ದಕ್ಕುವ ಸ್ಥಾನದ ಬಲವೇ
ಅವರವರ ಜ್ಞಾನಕ್ಕೆ ಅವರವರಿಗೆ ದಕ್ಕುವ ಸಂತೋಷದ ಫಲವೇ
ಸಂಭ್ರಮಿಸುವ ಮನಕ್ಕೆ ಮನದುಂಬಿ, ಕೊಂಡೊಯ್ಯುವ ನಾವಿಕನ ಅಲೆಯೇ.
-ಮದನಾ ವೈಶಾಲಿ
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions