ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಭಾವೈಕ್ಯತೆಗೆ ಇಡೀ ತಾಲೂಕಿನಲ್ಲಿ ಮಾದರಿಯಾಗಿರುವ ಬಳಗಾನೂರ ಗ್ರಾಮದ ಮೊಹರಂ ಹಬ್ಬದ ಸಂದರ್ಭದಲ್ಲಿ ಸರ್ವ ಧರ್ಮೀಯರು ಒಳಗೊಂಡು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.ಪ್ರತಿ ವರ್ಷ ನಡೆಯುವ ಈ ಮೊಹರಂ ಹಬ್ಬವನ್ನು ಈ ವರ್ಷವೂ ಸಹ ಶಾಂತತೆಯಿಂದ ಜರುಗಲಿ ಎಂದು ಸರ್ಕಾರದ ನಿಯಮಗಳ ಅನುಸಾರವಾಗಿ ತಾಲೂಕ ಆಡಳಿತದಿಂದ ತಾಳಿಕೋಟಿ ಪಟ್ಟಣದ ಪೋಲೀಸ್ ಠಾಣೆಯ A S I ಚಂದ್ರಶೇಖರ ಎಸ್ ಭಂಗಿಯವರು ಮತ್ತು ಬಸವರಾಜ್ ಜಿ ಹಡಗಲಿಯವರು ಈ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.ಮೊಹರಂ ಹಬ್ಬದ ದಿನ ಶಾಂತಿಯನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಶರಣಪ್ಪ ಈಳಗೇರ,ಶ್ರೀಕಾಂತಗೌಡ ಬಿರಾದಾರ,ಮಹ್ಮದ ವಾಲಿಕಾರ,ಮಲ್ಲು ಬೋರ್ಗಿ,
ರಮಜಾನ ಬಾಗವಾನ,ಕಾಶಿಮ ಅವಟಿ,ದಾವಲಸಾಬ ಬಾಗವಾನ,ಖಾಜೇಸಾಬ ಬಾಗವಾನ,ಲಾಲಸಾಬ ವಾಲಿಕಾರ,ಉಸ್ಮಾನ,ಸಮೀರ,ಬಸವರಾಜ,ಹುಸನಪ್ಪಾ ರಿಯಾಜ,ಅಮಿರ,ನಾಗಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ವರದಿ-ಉಸ್ಮಾನ ಬಾಗವಾನ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ