ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ನೂತನ ಅದ್ಯಕ್ಷರಾಗಿ ಮೌನೇಶ ತಿಡಿಗೋಳ ಆಯ್ಕೆ

ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯ ಕಾರ್ಯ ಸೋಮಣ್ಣ ಸುಕಲಪೇಟೆ ನೇತೃತ್ವದಲ್ಲಿ, ನಿರ್ಗಮಿತ ಅದ್ಯಕ್ಷರಾದ ವೀರಭದ್ರಪ್ಪ ಹಂಚಿನಾಳ,ಶ್ರೀ ಕಾಳಿಕಾದೇವಿ ದೇವಸ್ಥಾನದ ಗೌರವ ಅದ್ಯಕ್ಷರಾದ ಶಂಕ್ರಪ್ಪ ಸಾಹುಕಾರ ತಿಡಿಗೋಳ,ಶ್ರೀ ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಬಡಿಗೇರ ಉಪಸ್ಥಿತಿಯಲ್ಲಿ,ಸಿಂಧನೂರು ತಾಲೂಕಿನ ವಿಶ್ವಕರ್ಮ ಹಿರಿಯ ಮುತ್ಸದ್ದಿಗಳಾದ ವೀರೇಶ ದೇವರಗುಡಿ ಅವರ ಅನುಪಸ್ಥಿತಿಯಲ್ಲಿ ಅವರ ಸಲಹೆ ಮೇರೆಗೆ ಇಂದು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅದ್ಯಕ್ಷರಾಗಿ ಮೌನೇಶ ತಿಡಿಗೋಳ, ಉಪಾಧ್ಯಕ್ಷರಾಗಿ ತಿರುಮಲ ಆಚಾರಿ ಹಾಗೂ ಅಂಬಣ್ಣ ಗೊರೆಬಾಳ,ಕಾರ್ಯದರ್ಶಿ ಧರ್ಮಣ್ಣ ಗುಂಜಳ್ಳಿ, ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಕೆ.ಹೊಸಹಳ್ಳಿ,ಖಜಾಂಚಿ ಗಣೇಶ ಸುಕಲಪೇಟೆ. ಸದಸ್ಯರಾಗಿ ಗುರುಮೂರ್ತಿ ಕಂಚುಗಾರ,ಡಾ.ಬಸವರಾಜ ಬೂದಿಹಾಳ,ಕಾಶಿಪತಿ ಜವಳಗೇರ,ಪಂಪಣ್ಣ ಕಲ್ಮಂಗಿ, ಬಸವರಾಜ ಮುಕ್ಕುಂದ, ಮೌನೇಶ ಉಪ್ಪಲದೊಡ್ಡಿ, ಸಿರಸಪ್ಪ ಜಾಲಿಹಾಳ,ಬದ್ರಿನಾಥ ಅಲಬನೂರು,ಸುರೇಶ ಸಾಲಗುಂದಾ,ನಾಗರಾಜ ಉಪ್ಪಳ,ನರಸಿಂಹ ಎಲೆಕೂಡ್ಲಿಗಿ ಅವರನ್ನು ಸಮಾಜದ ಸರ್ವ ಮುಖಂಡರ ಅನುಮತಿ ಮೇರೆಗೆ ಆಯ್ಕೆ ಮಾಡಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ