ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ಯಾಂಡಲ್ ವುಡ್ ಫಿಲಂ ಇನಿಸ್ಟಿಟ್ಯೂಟ್ ಅಸೋಸಿಯೇಷನ ವತಿಯಿಂದ ಬೆಂಗಳೂರು ನಗರದಲ್ಲಿ ಕರಾಟೆ ಬೆಲ್ಟ್ ಎಕ್ಸಾಮ

ಬೆಂಗಳೂರು ನಗರದ ಪೀಣ್ಯ ಸೆಕೆಂಡ್ ಸ್ಟೇಜ್ ಜಿಕೆ ಡಬ್ಲ್ಯೂ ಲೇಔಟ್ ಜ್ಞಾನೋದಯ ಇಂಟರ್ನ್ಯಾಷನಲ್ ಸ್ಕೂಲನಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ಎಕ್ಸಾಮ್ ಕಾರ್ಯಕ್ರಮ ದಿನಾಂಕ 23-7-2023 ರಂದು ಸ್ಯಾಂಡಲ್ ವುಡ್ ಫಿಲಂ ಇನ್ ಸ್ಟಿಟ್ಯೂಟ್ ಅಸೋಸಿಯೇಷನ್ ಹಾಗೂ ಶೊಟೋಕಾನ್ ಕರಾಟೆ ಇಂಟರ್ನ್ಯಾಷನಲ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸುಮಾರು 120ಕ್ಕು ಅಧಿಕ ವಿದ್ಯಾರ್ಥಿಗಳು ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಮುಖ್ಯ ಅತಿಥಿಗಳಾಗಿ ನೇಪಾಳ ದೇಶದ ಇಂಟರ್ನ್ಯಾಷನಲ್ ರೆಫ್ರಿ ಹಾಗೂ ಹೆಡ್ ಕೋಚ್ ಆಗಿರುವಂತ ಶ್ರೀ ಗಣೇಶ್ ಬಹುದುರ್ ಗುರುಗಳು ಭಾಗವಹಿಸಿದ್ದರು ಅದೇ ರೀತಿಯಾಗಿ ಅತಿಥಿಗಳಾಗಿ ಇಂಟರ್ನ್ಯಾಷನಲ್ ಕರಾಟೆ ಕ್ರೀಡಾಪಟು ಶ್ರೀ ಶಾಂತ ಮಾಸ್ಟರ ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಹಾಗೂ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಹನುಮಂತ ಮಾಸ್ಟರ್ ವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರ ಬೆಲ್ಟ್ ವಿತರಣೆ ಆಯೋಜಕರು ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ನಿರ್ದೇಶಕರಾದ ಜೈ ಸುಬ್ರಮಣಿ ಮಾಸ್ಟರ್ ವರು ವಹಿಸಿಕೊಂಡಿದ್ದರು ಅಡ್ವಕೇಟ್ ಜಗದೀಶ್ ಅವರು ಮಕ್ಕಳಿಗೆ ಪ್ರಶಸ್ತಿ ಪತ್ರ ಬೆಲ್ಟ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಈಶ್ವರ ಕುಮಾರ್ ಹಾಗೂ ಆನಂದ್ ಭೀಮಶಂಕರ್ ವಿನಯ್ ವೆಂಕಟೇಶ್ ಭರತ್ ಅಮೃತ್ ನಾಗರಾಜ್ ರಂಗಣ್ಣ ಹಾಗೂ ಪೋಷಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ