ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೋಡ ಬನ್ನಿ ದಾಡಗಿ ನಲಿ-ಕಲಿ ಕೋಣೆ ಅಂದ ಚಂದ

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದಾಡಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲಿ-ಕಲಿ ಕೋಣೆ ಉದ್ಘಾಟನೆ ನೆರವೇರಿತು.ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಕಾಂಪೌಂಡ್ ವಾಲ್ ಭೂಮಿ ಪೂಜೆ,ನೂತನವಾಗಿ ಆಯ್ಕೆಯಾದ ದಾಡಗಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಪಿಡಿಓ ರವರಿಗೆ ಸನ್ಮಾನ,ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಸಾಯಮ್ಮ,ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸದಸ್ಯರಿಗೆ ಸನ್ಮಾನ ನೆರವೇರಿತು.ಈ ಸಭೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಶ್ರೀಯುತ ಮಜರ್ ಹುಸೇನ್ ಸರ್ ಅವರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಶ್ರೀಯುತ ಪ್ರವೀಣ್ ಮಾಳಗೆ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ದಾಡಗಿವರು,ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಯುತ ಮನೋಹರ್ ಹೋಳ್ಕರ್ ಅವರು,ಅಕ್ಷರ ದಾಸೋಹ ಸಹ ನಿರ್ದೇಶಕರಾದ ಶ್ರೀಯುತ ಮಲ್ಲಿನಾಥ್ ಸಜ್ಜನ್ ರವರು,ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀಯುತ ರಾಜಪ್ಪಾ ಪಾಟೀಲ್ ಅವರು,ಕೆ.ಎಸ್.ಪಿ.ಟಿ.ಎ ಅಧ್ಯಕ್ಷರಾದ ಶ್ರೀಯುತ ಸೂರ್ಯಕಾಂತ್ ಸುಂಟೇಸರ್ ಅವರು,ಇ ಸಿ ಓ ರವರಾದ ಶ್ರೀಯುತ ಸಹದೇವ್ ಗೌಂಡಗಾವೆ, ಶ್ರೀಯುತ ಜಯರಾಮ್ ಬಿರಾದಾರ್ ಅವರು, ಪ್ರೌಢಶಾಲೆ ಮುಖ್ಯ ಗುರುಗಳಾದ ಶ್ರೀಯುತ ಹನೀಫ್ ಅವರು ಅಧ್ಯಕ್ಷತೆ ವಹಿಸಿದರು ಅತಿಥಿಗಳಾಗಿ ಪ್ರೌಢಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಯುತ ದಡ್ಡಿರವರು ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿಲೀಪ್ ತಮಾಸಂಗೆ ಅವರು ಬಿ ಆರ್ ಪಿಗಳಾದ ಆನಂದ್ ಹಳೆoಬರ ಅವರು ಕೆ‌.ಎಸ್.ಪಿ.ಟಿ.ಎ ಕಾರ್ಯದರ್ಶಿಗಳಾದ ಅಶೋಕ್ ಕುಂಬಾರ್ ಅವರು ಕೋಶ್ಯಾಧ್ಯಕ್ಷರಾದ ಬಸವರಾಜ್ ನೆಳ್ಗೆರವರು ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟೀಲ್ ರವರು ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ್ ಮಡಿವಾಳರವರು ನಿರ್ದೇಶಕರದ ಬಾಲಾಜಿ ಬೈರಾಗಿರವರು ಸಿಆರ್‌ಪಿಗಳಾದ ಸಂತೋಷ್ ಧಬಾಲೆರವರು ಲಿಂಗಾಯತ್ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ್ ಬಡದಾಳೆ ರವರು ಭಾಲ್ಕಿ ಗಂಜ್ ಸಿಆರ್‌ಪಿಗಳಾದ ಶ್ರೀಮತಿ ಅರ್ಚನಾ ಪವಾರ್ ಅವರು ಭಾತಂಬ್ರಾ ಸಿ ಆರ್ ಪಿ ಗಳಾದ ಶ್ರೀಮತಿ ಸಂತೋಷ್ ಕುಮಾರಿ ವಾಡೆರವರು ವಿದ್ಯಾಭಾರತಿ ಶಾಲೆ ಮುಖ್ಯ ಗುರುಗಳಾದ ಬಸವರಾಜ್ ತೇಗಂಪುರವರು ಎಸ್‌ಡಿಎಂಸಿಯ ಎಲ್ಲಾ ಸದಸ್ಯರು ಪಾಲಕರು ಸರ್ಕಾರಿ ಪ್ರೌಢಶಾಲೆ ಎಲ್ಲಾ ಶಿಕ್ಷಕ ವೃಂದದವರು ಪ್ರಾಥಮಿಕ ಶಾಲೆ ಎಲ್ಲಾ ಶಿಕ್ಷಕ ವಂದದವರು ವಿದ್ಯಾರ್ಥಿಗಳು ಭಾಗವಹಿಸಿದರು ಶಾಲೆ ಮುಖ್ಯ ಗುರುಗಳಾದ ಶ್ರೀಯುತ ಸಂತೋಷ್ ವಾಡೆರವರು ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಮಾಡಿದರು ಶ್ರೀಯುತ ಸತೀಶ್ ಸಿದ್ದೇಶ್ವರ ಹಾಗೂ ಶ್ರೀಮತಿ ಸಾಯಮ್ಮ ಸಹ ಶಿಕ್ಷಕಿಯರು ನಿರೂಪಿಸಿದರು ಶ್ರೀಯುತ ನಾಗನಾಥ್ ದುಬಲುಗುಂಡೇ ಅವರು ವಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಶಾಲೆಯಲ್ಲಿ ಮಾಡಿದಂತಹ ಕಾರ್ಯಗಳಾದ ಅತ್ಯುತ್ತಮವಾಗಿ ನೂತನ ನಲಿ-ಕಲಿ ಕೋಣೆ ಸಜ್ಜುಗೊಳಿಸಿದ್ದಕ್ಕಾಗಿ ಶಾಲೆಗೆ ಅಂದ ಚಂದ ಬಣ್ಣ ಮಾಡುವುದರಿಂದ ಬಿಸಿಯೂಟ ಕೋಣೆ ಕಾರ್ಯಾಲಯ ಸಜ್ಜುಗೊಳಿಸಿದ್ದಕ್ಕಾಗಿ ಈ ಕಾರ್ಯವನ್ನು ನೋಡಿ 1000 ರೂಪಾಯಿಗಳನ್ನು ಕಾಣಿಕೆ ಶಾಲೆಗೆ ನೀಡಿದರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಬಂದಂತ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ತುಂಬು ಹೃದಯದ ವಂದನೆಗಳನ್ನು ಸಲ್ಲಿಸಲಾಯಿತು.
ವರದಿ-ಮಹಾನ್ ಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ