ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಚ್ಚರಿಕೆ

ಮಾತುಗಳಿಂದ ಮನೆ ಕಟ್ಟೋಕ್ಕಿಂತ ಮುಂಚೆ
ಉತ್ತಮ ಕೆಲಸಗಾರನಾಗಿ ಶ್ರಮಜೀವಿಯಾಗಿ ಮುಂಚೂಣಿಯಲಿ ಸಾಗುವುದು ಉತ್ತಮ
ಸಾಧನೆಗಾಗಿ ಅಲ್ಲ ನನ್ನ ಉಳಿವಿಗಾಗಿ
ನನ್ನ ಜೀವನದ ಸುಧಾರಿತ ದಾರಿಗಾಗಿ//

ಭಾವನೆಗಳಿಗೆ ಮನ ಸೋಲುವುದು
ಮನಸೊಂದು ಇರಬೇಕು ಮಾರ್ಗ ನಮ್ಮದು
ಕನಿಕರ ಇಲ್ಲದ ಮಾತಿಗೆ ಕುಣಿದು ಕುಪ್ಪಳಿಸಿದ್ದರೇನು
ನಡ್ಕೊಂಡು ಹೋಗೋದು ಮನುಷ್ಯನ ಜಾಣ್ಮೆ
ಇನ್ನೊಬ್ಬರ ಮಾತು ಕೇಳುವದೆ ಚಿಂತೆಗೆ ತಲುಪುವುದು//

ಎಚ್ಚೆತ್ತುಕೊಳ್ಳಬೇಕು ನಾವುಗಳು ನೀವುಗಳು
ಎಚ್ಚರಿಕೆಯಿಂದ ಬದುಕಿನ ದಾರಿ ಅರ್ತಿರಬೇಕು
ವಿಚಾರಗಳು ಸಾವಿರ ಇರಬೇಕು ಗುರಿ ಒಂದಾಗಿರಬೇಕು
ಅವಾಗ ಮಾತ್ರ ಸಮಾಧಾನದ ಸಾಹುಕಾರ
ಹೇಳದೆ ಕೇಳದೆ ಬರುವುದು ಜ್ಞಾನದ ದೀವಿಗೆ ನಿನ್ನಡಿಗೆ//
ವರದಿ-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ