ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲರ್ನಿಂಗ ಲಿಂಕ ಫೌಂಡೇಷನ್ ಹಾಗೂ ಡೆಲ್ ಟೆಕ್ನಾಲಜೀಸ್ ಕಾರ್ಯ ಶ್ಲಾಘನೀಯ:ಶಿವಕುಮಾರ್ ಸ್ವಾಮಿ

ಬೀದರ್:ನಿಟ್ಟೂರ್ ಗ್ರಾಮದಲ್ಲಿ ಸೈಬರ್ ಸೆಕ್ಯೂರಿಟಿ ಕುರಿತು ಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಗ್ರಾಮದ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಾಲಿವನ್ ಪಾಟೀಲ್ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಆಪ್ಗಳು ಬಳಕೆಯಿಂದ ವಂಚನೆಗೆ ಒಳಗಾಗುತ್ತಿದ್ದೇವೆ ಯಾವುದೋ ಗೊತ್ತಿಲ್ಲದ ಕರೆಗಳಿಗೆ ಓಟಿಪಿ ಶೇರ್ ಮಾಡುವುದು ಮತ್ತು ನಮ್ಮ ಪರ್ಸನಲ್ ಡೀಟೇಲ್ಸ್ ಅನ್ನು ಯಾರ ಜ್ಯೋತೆಗೆ ಹಂಚಿಕೊಳದರಿಂದ ಮೋಸಕ್ಕೆ ದಾರಿ ಮಾಡಿಕೊಡುತ್ತೇವೆ ಇದರಿಂದ ಜನರು ಗೊತ್ತಿಲ್ಲದವರು ಅಥವಾ ಗೊತ್ತಿದ್ದು ತುಂಬಾ ಮೋಸ ಹೋಗುತ್ತಿದ್ದಾರೆ,ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಮತ್ತು ಡೆಲ್ ಟೆಕ್ನಾಲಜೀಸ್ ಕಡೆಯಿಂದ ಶ್ರೀ ದಯಾನಂದ್ ಹಿರೇಮಠ ಸರ್ ಅವರು ನಮ್ಮ ಊರಿನಲ್ಲಿ ಸೈಬರ್ ಸೆಕ್ಯೂರಿಟಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಚಿಕ್ಕ ಮಕ್ಕಳ ನಾಟಕದ ಮೂಲಕ ನಾವು ಯಾವುದೇ ಕರೆಗಳನು ರಿಸೀವ್ ಮಾಡಿ ಅವರೊಂದಿಗೆ ಓಟಿಪಿಯನ್ನು ಹಂಚಿಕೊಳ್ಳಬಾರದು ಮತ್ತು ಯಾವುದೇ ಅನ್ಯ ಲಿಂಕ್ ಗಳನ್ನೂ ಡೌನ್ ಲೋಡ್ ಮಾಡಿಕೊಳ್ಳಬಾರದು ಎಂದು ನಮ್ಮ ಜನರಿಗೆ ತುಂಬಾ ಅಚ್ಚುಕಟ್ಟಾಗಿ ಮನವರಿಕೆ ಮಾಡಿಕೊಟ್ಟಂತಹ ಶ್ರೀದಯಾನಂದ್ ಹಿರೇಮಠ ಅವರಿಗೆ ನನ್ನ ಕಡೆಯಿಂದ ಹಾಗೆ ನಮ್ಮ ಊರಿನ ಕಡೆಯಿಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು ಈ ಸಂದರ್ಭದಲ್ಲಿ ಊರಿನ ಹಿರಿಯ ಸದಸ್ಯರಾದಂತಹ ಶ್ರೀ ಚಂದ್ರಕಾಂತ್ ಪಾಟೀಲ್,ಶ್ರೀ ಶಿವಕುಮಾರ್ ಮಠಪತಿ,ಶ್ರೀಮತಿ ಶ್ರೀದೇವಿ ಶಾಲಿವನ್ ಪಾಟಿಲ್,ಮಹಿಳೆಯರು ಮತ್ತು ಮಕಳು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ