ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹುಟ್ಟು ಕಲಾವಿದ ಅಪ್ಪು:ಸ್ಮರಣೆ

ಕಲಾವಿದರ ಕುಟುಂಬದ ಕುಡಿ
ಅಪ್ಪು ಹುಟ್ಟು ಕಲಾವಿದ ನೋಡಿ,
ತಂದೆಯನ್ನೇ ಮೀರಿಸಿದ ಅಪ್ಪು
ಬೆಳೆದ “ಆಕಾಶ್ ” ದೆತ್ತರ,
“ಬೆಟ್ಟದ ಹೂವು ” ಸಿನಿಮಾಗೆ
ರಾಷ್ಟ್ರ ಪ್ರಶಸ್ತಿ ಪಡೆದ ಪೋರ,
“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,
“ವೀರ ಕನ್ನಡಿಗ ” ನೀನು.
ದಕ್ಷ ಅಧಿಕಾರಿಯಾಗಿ “ಪ್ರಥ್ವಿ “ಯನ್ನೇ ನಡುಗಿಸಿದ ನೀನು
“ದೊಡ್ಮನೆ ಹುಡುಗ “
ಅಪ್ಪು ಈ ಮಣ್ಣು ಸೇರಿ ,
ಕಳೆಯಿತು ಎರಡು ವರುಷ,
ಅಪ್ಪು ವನ್ನು ಎಲ್ಲರೂ ಒಪ್ಪಿದ್ದಾರೆ,ಮತ್ತೆ ಹುಟ್ಟಿ ಬಾ,
ಅಪ್ಪು,ನೀ ಎಂದಿಗೂ ಅಮರ,
ಅಜರಾಮರ.ನಿನ್ನ ಸ್ಮರಣೆ ಗಾಗಿ
ಬರೆದೆ ಈ ಕವನ,ನಿನಗಿದೋ
ಕೋಟಿ ನಮನ.🙏
-ಶಿವಪ್ರಸಾದ್ ಹಾದಿಮನಿ,
‌ ಕೊಪ್ಪಳ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ