ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಯ ಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಧಾರವಾಡ:ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಮಾಹದೇವ ಸತ್ತಿಗೇರಿ ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದರಿಗೆ,ಕುಮಾರಿ ಭೂಮಿಕಾ ಬನ್ನಿಕೊಪ್ಪ ಟೈಕ್ವಾಂಡೊ ಕರಾಟೆ ಕಂಚಿನ ಪದಕ,ಕುಮಾರಿ ದಾಮಿನಿ ಬನ್ನಿಕೊಪ್ಪ ಟೈಕ್ವಾಂಡೊ ಕರಾಟೆ ಬೆಳ್ಳಿಯ ಪದಕ,ಬಸವರಾಜ ಹುಬ್ಬಳ್ಳಿ ಶಿಕ್ಷಕರು,ಮಾಜಿ ಸೈನಿಕರಾದ ಉಳ್ಳವಪ್ಪ ಶಿಗಿಹಳ್ಳಿ ಸಿಂಕದ್ರ ಶೇಖುಯವರಿಗೆ ವೇದಿಕೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ,ಮಲ್ಲಿಕಾರ್ಜುನ ಅಸುಂಡಿ, ಮಂಜುನಾಥ ಅಂಗಡಿ,ಸುಭಾಷ ಪಾಳೇಕರ,ಅನ್ವರ ನದಾಫ,ಜ್ಯೋತಿಬಾ ಪಾಟೀಲ,ಅರ್ಷದ ಪಠಾಣ, ಅರುಣ ಜಾದವ,ದಯಾನಂದ ಜಾದವ, ಮಲ್ಲಿಕಾರ್ಜುನ ಬಂಡೆ ಉಮೇಶ ಶಿಂಧೆ, ಮೆಹಬೂಬ್ ಮೆಹಬೂಬ ಪಠಾಣ,ಯೋಗೇಶ ಪೂಳ,ವಿಠಲ ಚಿಮ್ಮಲಗಿ,ರಾಘವೇಂದ್ರ ಸುಣಗದ, ಸಂತೋಷ ಇಂಗಳೆ ಸಂಜಯ ಹೊಸಮನಿ,ವಿನಯ ಬೆಳ್ಳಕ್ಕಿ,ಜೈಲಾನಿ ಜೀಗರ,ವಿವೇಕಾನಂದ ಕಡೇಮನಿ,ಅಶೋಕ ಶೆಟ್ಟಿ, ಸುಭಾಷ ಅಮ್ಮನಭಾವಿ,ಮಂಜುನಾಥ ಪೂಜಾರ ಮಹ್ಮದ ನೀಲಿ,ರಾಜು ಆಲೂರು,ವೆಂಕಟೇಶ ಮೂರ್ತಿ, ಪ್ರಮೋದ ಶೆಟ್ಟಿ,ರವಿ ಮೇಟಿ,ಅರುಣ ತೆಲಗಾರ, ಕರೀಮಖಾನ ಮುಲ್ಲಾ,ಪ್ರಶಾಂತ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ