ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವರ್ಗಾವಣೆಗೊಂಡ ಶಿಕ್ಷಕ ಶಿಕ್ಷಕಿಯರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ

ಕೊಪ್ಪಳ:ಡಣಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕರಾದ ಶರಣಪ್ಪ ಕೆ,ಫಕೀರಪ್ಪ ಟಿ,ಲಕ್ಷ್ಮಪ್ಪ. ಎಸ್,ಚಂದ್ರಶೇಖರ ಜೆ,ಶಿಕ್ಷಕಿಯರಾದ ಶ್ರೀಮತಿ ತಹಸಿನಾ ಬೇಗಂ,ಶ್ರೀಮತಿ ಪ್ರೀತಿ ಎನ್.ಬಿ,ಶ್ರೀಮತಿ ಉಮಾದೇವಿ.ಕೆ ವರ್ಗಾವಣೆಗೊಂಡಿದ್ದು ಶಾಲೆಯ ಶಿಕ್ಷಕ,ಶಿಕ್ಷಕಿಯ ವೃಂದದಿಂದ ಹಾಗೂ ಗ್ರಾಮದ ಹಿರಿಯರು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಹಾಗೂ ಬೀಳ್ಕೊಡುಗೆಯು ಅದ್ದೂರಿಯಾಗಿ ಶಾಲೆಯಲ್ಲಿ ಜರುಗಿತು.
ಈ ವೇಳೆಯಲ್ಲಿ ಶಾಲೆಯ ಮಕ್ಕಳು ವಿಶೇಷ ಉಡುಗೊರೆ ಹಾಗೂ ಮಕ್ಕಳು ಶಿಕ್ಷಕ,ಶಿಕ್ಷಕಿಯರಲ್ಲಿ ಕಲಿತ ಅನುಭವಗಳನ್ನು ಭಾವನಾತ್ಮಕತೆಯಿಂದ ಹಂಚಿಕೊಂಡರು ಕಾರ್ಯಕ್ರಮದ ನಿರುಪಣೆಯನ್ನು ಹುಚ್ಚೀರಪ್ಪ ಸರ್,ಜ್ಯೋತಿ ಮೇಡಂ,ಕವಿತ ಮೇಡಂ ನಿರ್ವಹಿಸಿದರು.ಈ ವೇಳೆ ಗ್ರಾಮದ ಹಿರಿಯರಾದ ತಾಲೂಕ.ಪಂ.ಮಾಜಿ ಸದಸ್ಯರು ಫಕೀರಪ್ಪ ಬಿ , ಹಿರಿಯರಾದ ಮಲ್ಲನಗೌಡ,ಚಿದಾನಂದಪ್ಪ ಇ,ಎಸ್ಡಿಎಂಸಿ ಮಾಜಿ ಅದ್ಯಕ್ಷರು ಹನುಮೇಶ , ಬಸವರಾಜ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ವೆಂಕಟೇಶ,ಸ.ಕಿ.ಶಾಲೆ ಮುಖ್ಯೊಪಾಧ್ಯಾರಾದ ಹುಚ್ವಿರಪ್ಪ ಸರ್ ಸಹ ಶಿಕ್ಷಕರಾದ ಶರಣಬಸವ,ನಿಂಗಪ್ಪ,ಅಯ್ಯನಗೌಡ ಶಿವಕುಮಾರ ಶಿಕ್ಷಕಿಯರಾದ ಜ್ಯೋತಿ,ಕವಿತ ಹಾಗೂ ಶಾಲೆಯ ಸಿಬ್ಬಂದಿ ವಿದ್ಯಾರ್ಥಿಗಳು , ಹಳೆಯ ವಿದ್ಯಾರ್ಥಿ ಗ್ರಾಮದ ಹಿರಿಯರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ