ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರಾಟೆ ಪಿತಮಹ ಬ್ರೂಸ್ ಲೀ ಜನ್ಮ ದಿನಾಚರಣೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪೂರ ಡಿಜಿಟಲ್ ಗ್ರಂಥಾಲಯದ ಆವರಣದಲ್ಲಿ ಕರಾಟೆ ಪಿತಮಹರಾದ ಬ್ರೂಸ್ ಲೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ಬಿಡಿಎಸ್ ಮಾರ್ಷಲ್ ಆರ್ಟ್ಸ್ ಸಿದ್ದಾಪುರ ವಿದ್ಯಾರ್ಥಿಗಳು ಕರಾಟೆ ತರಬೇತಿದಾರು ಹಾಗೂ ಪಾಲಕರಿಂದ ಕರಾಟೆ ಪಿತಾಮಹ ಬ್ರೂಸ್ ಲೀ ಭಾವಚಿತ್ರಕ್ಕೆ ಭಾವ ಪೂರ್ವಕ ಪೂಜೆ ಸಲ್ಲಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಕರಾಟೆ ಶಿಕ್ಷಕರಾದ ಚಿರಂಜೀವಿ ಮಾತನಾಡಿ ಕರಾಟೆಯು ಮನುಷ್ಯನಲ್ಲಿ ಆತ್ಮಸ್ತೈರ್ಯ ಹಾಗೂ ಮಾನಸಿಕ ದೈಹಿಕ ಒತ್ತಡಗಳಿಂದ ದೂರ ಮಾಡಿ ಸದೃಡತೆ ಜೀವನಕ್ಕೆ ಕರಾಟೆ ಬಹು ಮುಖ್ಯ,ಹೆಣ್ಣು ಮಕ್ಕಳಲ್ಲಿ ಭಯದ ಭೀತಿಯನ್ನು ಹೊಡೆದೋಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಈ ವೇಳೆ ಕರಾಟೆ ಶಿಕ್ಷಕ,ದೈಹಿಕ ಶಿಕ್ಷಕ ಹಾಗೂ ಯೋಗ ಶಿಕ್ಷಕರಾದ ಚೀರಂಜೀವಿ ಸಿದ್ದಾಪೂರ,
ಪಾಲಕರಾದ ಸಾಯಿ,ಮೋಹಿನ್ ಹಾಗೂ ಕರಾಟೆ ತರಬೇತಿ ಪಡೆಯುವ ಮಕ್ಕಳು ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ