ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಸಕ ಯತ್ನಾಳ್ ಅವರು ಇನ್ನು ಏಕೆ ಮೆಂಟಲ್ ವೈದ್ಯರ ಬಳಿ ಉಪಚಾರ ಮಾಡಿಸಿಲ್ಲ?:ಜಮೀಯತ್ ಅಧ್ಯಕ್ಷ ಮೌಲನಾ ಮೊಹಸಿನ್ ಅಹಮದ್ ಗೋಕಾಕ್

ಬಾಗಲಕೋಟೆ/ರಬಕವಿ ಬನಹಟ್ಟಿ:
ವಿಜಯಪುರ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ ಪ್ರಸಿದ್ಧ ಅಶಿಮ್ ಪಿರ್ ಸುಪಿ ದರ್ಗಾದ ವ್ಯವಸ್ಥಾಪಕ ತನ್ವೀರ್ ಹಾಸಿಂ ಪಿರ್ ಸಾಬ್ ಅವರನ್ನು ಐಸಿಎಸ್ ಉಗ್ರವಾದ ಸಂಘಟನೆಯ ಜೊತೆ ನೇರ ಸಂಬಂಧ ಕಲ್ಪಿಸಿದ್ದು ಇದು ಅತ್ಯಂತ ಖಂಡನಾರ್ಹ ಆಗಿದೆ ಎಂದು ಜಮಿಯತ ಉಲೆಮಾ ಹಿಂದ್ ಸಂಘಟನೆಯ ತಾಲೂಕ ಅಧ್ಯಕ್ಷರಾದ ಮೌಲಾನ ಮೋಸಿನ್ ಅಹಮದ್ ಗೋಕಾಕ್ ಹೇಳಿದರು.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು ಯತ್ನಾಳ್ ಅವರಿಗೆ ಇನ್ನೂ ಏಕೆ ಮೆಂಟಲ್ ವೈದ್ಯರು ಬಳಿ ಉಪಚಾರ ಮಾಡಿಸಿಲ್ಲ?ಎಂದು ವ್ಯಂಗ್ಯ ಮಾಡಿದರು.ಯತ್ನಾಳ್ ಅವರು,ತನ್ವೀರ್ ಹಾಶ್ಮಿ ಅವರ ಮೇಲೆ ಐಸಿಎಸ್ ಆತಂಕವಾದಿ ಸಂಘಟನೆಯ ಸಂಬಂಧ ಆರೋಪ ಮಾಡುವತಕ್ಕಿಂತ ಮೊದಲು ಅವರ ಹಿನ್ನೆಲೆ ಬಗ್ಗೆ ಅರಿವು ಮಾಡಿಕೊಂಡು ಆರೋಪ ಮಾಡಬೇಕಾಗುತ್ತದೆ ತನ್ವೀರ್ ಪೀರ್ ಹಸ್ಮಿ ಅವರು ಹಿಂದೂ ಮುಸ್ಲಿಂ ಭಾವೈಕ್ಯತೆಗಾಗಿ ಹಾಗೂ ಭಾರತ ಒಂದು ಸಮಗ್ರ ರಾಷ್ಟ್ರ ನಿರ್ಮಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದನ್ನು ನೋಡಿದರೆ, ಇವರಷ್ಟು ಮಾಡಿದ ಕಾರ್ಯಕ್ರಮಗಳು ಮತ್ತೆ ಯಾರು ಮಾಡಿಲ್ಲ ಆದ್ದರಿಂದ ಶಾಸಕ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಡೆದಿರುವಂತಹ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುವುದನ್ನು ಬಿಟ್ಟು ಯಾವುದೇ ಹುದ್ದೆಗಳ ಆಸೆಗಾಗಿ ಮುಸ್ಲಿಮರ ಮೇಲೆ ಗುರಿ ಮಾಡಿಕೊಂಡು ತನ್ವೀರ್ ಹಾಶ್ಮಿ ಅವರ ಮೇಲೆ ಆರೋಪ ಮಾಡುವುದು ಸೂಕ್ತವಲ್ಲ,ಒಂದು ವೇಳೆ ಯತ್ನಾಳ್ ಅವರು ಆರೋಪ ಸಾಬೀತು ಮಾಡದಿದ್ದರೆ ರಾಜ್ಯ ಸರ್ಕಾರ ಅವರ ಮೇಲೆ ಸೂಕ್ತ ಕ್ರಮ ಒದಗಿಸಬೇಕೆಂದು ಆಗ್ರಹಿಸಿದರು.

ವರದಿ-ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ