ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಬಸವೇಶ್ವರ ದೇವರ ಕಾರ್ತಿಕೋತ್ಸವ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು.ಶ್ರೀ ಉದ್ಭವ ಮೂರ್ತಿ ಬಸವೇಶ್ವರ ದೇವರ ಕಾರ್ತೀಕ ಉತ್ಸವ ಅದ್ದೂರಿಯಾಗಿ ಜರುಗಿತು.13/12/2023 ರಂದು ಕಾರ್ತೀಕ ಇಳಿಯಿತು ನಂತರ ನರೇಗಲ್ ಪುರುವಂತವರಿಂದ ಶ್ರೀ ಬಸವೇಶ್ವರ ದೇವರ,
ಶ್ರೀ ವೀರಭದ್ರೇಶ್ವರ ದೇವರ ವಡಪುಗಳನ್ನು ಹೇಳುತ್ತಾ,ಭಕ್ತರಿಗೆ ಶಸ್ತ್ರ ಹಾಕುವ ಶಾಸ್ತ್ರ ನೆರವೇರಿದ ನಂತರ ನಂದಿ ಕೋಲನ್ನು ಹೊತ್ತುಕೊಂಡು ಕುಣಿಯುವುದನ್ನು ನೋಡಲು ಎರಡು ಕಣ್ಣು ಸಾಲದುಡೊಳ್ಳಿನ ಕುಣಿತ ಅಂತೂ ಅದ್ಬುತವಾಗಿತ್ತು ಬೆಳಿಗ್ಗೆ 9=00 ಗಂಟೆಯಿಂದ ಮೆರವಣಿಗೆಗೆ ಹೊರಟಾಗ ಮುಂದೆ ಡೊಳ್ಳಿನ ಕುಣಿತದವರು ಅದರ ಹಿಂದೆ ಪಲ್ಲಕ್ಕಿ ಹೊತ್ತವರು ಮತ್ತೆ ಕೋಲಿನವರು ಶ್ರೀ ಬಸವೇಶ್ವರ ದೇವರ ಮೆರವಣಿಗೆ ಮಾಡುತ್ತಾ ಮತ್ತೆ ತನ್ನ ಜಾಗಕ್ಕೆ ಬರಬೇಕು ಅಂದ್ರೆ ಸಂಜೆ 4 ಗಂಟೆ ಆಗಿರುತ್ತದೆ.
ವರದಿ:ಮಲ್ಲಪ್ಪ.ಗೂ.ಸೊಂಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ