ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಶ್ರೀ ಬಸವಜಯ ಮೃತುಂಜಯ ಸ್ವಾಮೀಜಿಗಳ 45 ನೇಯ ಜನ್ಮೋತ್ಸವ

ಧಾರವಾಡ:ಇಂದು ಪಂಚಸೇನಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ,
ಕೂಡಲ ಸಂಗಮ ಪೀಠದ ಪ್ರಥಮ ಜಗದ್ಗುರು ಶ್ರೀ ಶ್ರೀ ಶ್ರೀ ಬಸವಜಯ ಮೃತುಂಜಯ ಸ್ವಾಮೀಜಿಗಳ 45 ನೇಯ ಜನ್ಮೋತ್ಸವದ ಪ್ರಯುಕ್ತ ಧಾರವಾಡದ ಐತಿಹಾಸಿಕ ಪ್ರಸಿದ್ಧ ಕೆಲಗೇರಿಯ ದಡದಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ಪಂಚಸೇನಾ ಜಿಲ್ಲಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿಗಳಿಗೆ ದೇವರು ಆರೋಗ್ಯ ಆಯುಷ್ಯ ನೆಮ್ಮದಿ ಕೊಡುಲೆಂದು ಪ್ರಾರ್ಥಿಸಿ,ಶ್ರೀಗಂಧದ ಸಸಿಗಳನ್ನು ನೆಟ್ಟು ಕೇಕ್ ಕಟ್ ಮಾಡುವ ಮೂಲಕ ಅದ್ದೂರಿಯಾಗಿ ಜನ್ಮೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸೇನೆಯು ಮುಖಂಡರಾದ ಮಲ್ಲಿಕಾರ್ಜುನ ಅಸುಂಡಿ,ಮಲ್ಲಿಕಾರ್ಜುನ ಮೂಲಿಮನಿ,ಅರ್ಷದ್ ಪಠಾಣ,ಶರಣಪ್ಪ ಬಳಗೇರ, ಅನೀನ ರೂಗಿ,ರಘು ದೊಡವಾಡ,ವಿನಯ ಬೆಳ್ಳಕ್ಕಿ, ಶೇಖರಪ್ಪ ಹರಕುರ್ಣೀ,ವೀರೇಶ ಮಾನಕರ, ಬಸವರಾಜ ಕೆಲಗೇರಿ,ಸಿದ್ಧಾರ್ಥ ಸತ್ತೂರು,ಜಗದೀಶ, ಪ್ರಮೋದ,ಪ್ರಶಾಂತ ಏಣಗಿ,ಬಸವರಾಜ ತೇಜಪ್ಪನವರ,ಎ.ಬಿ.ಅವ್ವಣ್ಣನವ ಹಾಗೂ ಮಹಿಳಾ ಮುಖಂಡರಾದ ಯಲ್ಲವ್ವ ಅವ್ವಣ್ಣನವ,ರಾಜಬೀ ಹೊಸೂರು,‌ಮೀನಾಕ್ಷಿ ನಿಂಬಾಳ್ಕರ,ಹಂಪಕ್ಕ ಧ್ಯಾವಣ್ಣವರ,ಶ್ರೀದೇವಿ ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು.

ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ