ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಷ್ಟ್ರೀಯ ಯುವ ದಿನಾಚರಣೆ-2024 ರ ಅಂಗವಾಗಿ ಭಿತ್ತಿ ಚಿತ್ರ ಸ್ಪರ್ಧೆ

ರಬಕವಿ ಬನಹಟ್ಟಿ:ಬಾಗಲಕೋಟೆ ಜಿಲ್ಲೆಯ ಪದವಿ/ ಸ್ನಾತಕೋತ್ತರ ಮತ್ತು ವೃತ್ತಿಪರ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಬಿತ್ತಿ ಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಭಿತ್ತಿ ಚಿತ್ರ ಸ್ಪರ್ಧೆಯ ವಿಷಯ ಹೆಚ್.ಐ.ವ್ಹಿ/ಏಡ್ಸ್ ಬಗ್ಗೆ ಅರಿವು ಮೂಡಿಸುವ ಬಗ್ಗೆ” ಆಯ್ಕೆಯಾದ ಬಿತ್ತಿ ಚಿತ್ರಗಳಿಗೆ ಕ್ರಮವಾಗಿ
1)ಪ್ರಥಮ ಬಹುಮಾನ ರೂ.3000/- ಮೆಡಲ್,ಪ್ರಮಾಣ ಪತ್ರ.
2) ದ್ವಿತೀಯ ಬಹುಮಾನ ರೂ.2000/-, ಮೆಡಲ್,ಪ್ರಮಾಣ ಪತ್ರ.
3) ತೃತೀಯ ಬಹುಮಾನ ರೂ.1000/-, ಮೆಡಲ್,ಪ್ರಮಾಣ ಪತ್ರ.
ನೀಡಲಾಗುವುದು.
ಕೊನೆಯ ದಿನಾಂಕ:11.01.2024
ಹೆಚ್ಚಿನ ಮಾಹಿತಿಗಾಗಿ:ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ,ಮಿನಿ ವಿಧಾನ ಸೌದ ಬಾಗಲಕೋಟೆ.
ಮೊಬೈಲ್: 9449141598/8660396472/9480589330 ಸಂಪರ್ಕಿಸಲು ಕೋರಿದೆ.

ವರದಿ-ಆನಂದ.ಮ.ಹೂಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ