ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದಿ.ಕೃಷ್ಣ ನಾಯ್ಕ ಅವರ ವೈಕುಂಠ ಸಮಾರಾಧನೆ

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರ ಗ್ರಾಮದಲ್ಲಿ ಅಂಜನಾದ್ರಿ ರಕ್ತಭಂಡಾರದ ಮುಖ್ಯ ವ್ಯವಸ್ಥಾಪಕರಾದ ದಿ.ಕೃಷ್ಣ ನಾಯ್ಕ ಅವರ ಲಕ್ಷಾಂತರ ಜೀವಗಳಿಗೆ ರಕ್ತವನ್ನು ಪೂರೈಸಿ ವೈದ್ಯಕೀಯ ಸಾಮಾಜಿಕ ರಂಗದಲ್ಲಿ ಸಮಾಜ ಸೇವೆ ಸಲ್ಲಿಸುತ್ತ ಅವರ ಅಗಲಿಕೆ ತುಂಬಲಾಗದ ನಷ್ಟವಾಗಿದೆ ಅವರ  ವೈಕುಂಠ ಆರಾಧನೆಯ ನಿಮಿತ್ಯ ಗ್ರಾಮದ ಯುವಕರು ಹಿರಿಯರು ರಕ್ತದಾನಿಗಳ ಬಳಗದವರು ಕಾಲೇಜ ವಿದ್ಯಾರ್ಥಿ ಗಳು ಸೇರಿ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಮೌನಚರಣೆಯ ಮಾಡುವ ಮೂಲಕ ಆತ್ಮಕ್ಕೆ ಶಾಂತಿ ಕೋರಿದರು.

ವಿಶೇಷ ಅಂದ್ರೆ ಕೋತಿಯೊಂದು ಮಾನವರಂತೆ ಪುಷ್ಪ ಅರ್ಪಿಸಿತು.

ಈ ಕಾರ್ಯಕ್ರಮದಲ್ಲಿ ಹನುಮೇಶ ಮಾತನಾಡಿ ತುರ್ತು ಪರಿಸ್ಥಿತಿಯಲ್ಲಿ ಸದಾಕಾಲ ರಕ್ತವನ್ನು ಪೂರೈಸಿ ಅನೇಕ ಜೀವ ಉಳಿವಿಗೆ ಶ್ರಮ ವಹಿಸಿದವರು, ಯಾವುದೇ ವಿಷಯದಲ್ಲಿ ಎಲ್ಲರಲ್ಲೂ ಒಬ್ಬರಾಗಿ ಸರಳ ಜೀವನವನ್ನು ನಡೆಸುತ್ತಿದ್ದರು ಯುವಕರಿಗೆ ಸ್ಪೂರ್ತಿದಾಯಕರಾಗಿ ಅನೇಕ ರಕ್ತದಾನಿಗಳನ್ನ ಹುಟ್ಟು ಹಾಕಿದ್ದಾರೆ ಎಂದರು.
ಈ ವೇಳೆಯಲ್ಲಿ ಗ್ರಾಮದ ಯುವಕರು ಹಿರಿಯರು ಭಾಗಿ ಇದ್ದರು ದೌವಲ್ ಪಾಷ್,ಸುರೇಶ,ರಾಮಣ್ಣ, ಬಸವರಾಜ,ಮಾರುತಿ,ಮಂಜುನಾಥ,ಉಮೇಶ ಹೆಬ್ಬಾಳ,ಗೋಪಾಲಪ್ಪ ಹನುಮೇಶ,ಯಮನೂರ , ತಿಪ್ಪೇಸ್ವಾಮಿ,ಕಲ್ಲಪ್ಪ,ನಾಗರಾಜ,ಗೋವಿಂದರಾಜ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ